Tuesday 29 March 2011

ಈ ಕನಸು

ಸಾಹಿತ್ಯದ ಯಾವುದೇ ಪ್ರಕಾರವಿರಲಿ, ನಮ್ಮ- ನಮ್ಮ ನಡುವಿನ ದಿನದ ಮಾತಾಗಿರಲಿ, ಸಾರ್ವಜನಿಕ ವೇದಿಕೆಯ ಭಾಷಣವಿರಲಿ... ಮನಸ್ಸಿಗೆ ಕಾಣದ ಎಳೆಯೇ, ಹೇಳದೇ ಉಳಿದ ಮಾತೇ, ಪದಗಳ ಮಧ್ಯದ ನಿಶ್ಯಬ್ಧವೇ. ಢಾಳಾಗಿ ಗೋಚರಿಸುವ ಸತ್ಯಕ್ಕಿಂತ ಮುಸುಕು ಹಾಕಿಕೊಂಡು ಸಂದಿ-ಗೊಂದಿಗಳಲ್ಲಿ ಅಡಗಿರುವ ಸತ್ಯವೇ ಹೆಚ್ಚು ತೀವ್ರ. ಅನುಭವದ ಸತ್ಯವೂ ಆಗಿರಬಹುದು ಎಂದನಿಸಿದ ಕ್ಷಣ ಅದರ ಅರ್ಥಗಳ ನೆಲೆಯೇ ಬೇರೆಯಾಗುತ್ತದೆ. `ಮಿಕ್ಕು ಮೀರಿ ಹೋವನ ಬೆಂಬೆತ್ತಿ ಕೈ ಪಿಡಿದೆ ನಾ,  ಚನ್ನಮಲ್ಲಿಕಾರ್ಜುನ ಅಮೂರ್ತದ ಆತ್ಮಸಂಗಾತದ ಭಾವವಾಗಿರದೆ, ಕನಸಿನಲ್ಲಿ ಕಾಡುವ, ನಿದ್ದೆಯಿಂದ ಎಚ್ಚರಗೊಳಿಸುವ, ಮೂರ್ತದಲ್ಲಿ ದಕ್ಕುವವನೂ ಆಗಿದ್ದ; ಅಮೂರ್ತದೊಳಗಿನ ಮೂರ್ತದಂತೆ, ಅನುಭಾವದೊಳಗಿನ ಅನುಭವದಂತೆ. ಆತ್ಮದ ತುಣುಕುಗಳು ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಕಾಣ ಸಿಗುವುದಾದರೆ, ಸತ್ಯಕ್ಕೆ ಯಾವುದು ಹತ್ತಿರ? ಫಿಕ್ಷನ್ - ಕಲ್ಪನೆಯಿಂದ ಹೊಮ್ಮುವ ಕವಿತೆ, ಕಥೆ, ಕಾದಂಬರಿಯೋ ಅಥವಾ ನಾನ್-ಫಿಕ್ಷನ್ ಪ್ರಕಾರಗಳಲ್ಲೊಂದಾದ ಜೀವಗಾಥೆಗಳೋ? ಬಾಳಿ-ಬದುಕಿದ ಅನುಭವದ ಪುನಸ್ಮರಣೆಯೇ ಜೀವನಚರಿತ್ರೆ ಎನ್ನುವುದಾದರೆ, ಅದು ಸಂಪೂರ್ಣ ಸತ್ಯ ಎನ್ನುವುದಾದರೆ, ಅನುಭವದ ಕ್ಷಣಕ್ಕೂ ಅದನ್ನು ಸ್ಮರಿಸಿಕೊಳ್ಳುವ ಘಳಿಗೆಗೂ ಇರುವ ಕಾಲಾಂತರದಲ್ಲಿ, ಕಲ್ಪನೆಯಲ್ಲಿ, ಹಿನ್ನೋಟದಲ್ಲಿ ಸತ್ಯದ ಸ್ವರೂಪ ಬದಲಾಗಿರುವುದಿಲ್ಲವೇ? “Emotion recollected in tranquillity”  ಅಂತ ಕವಿ ವರ್ಡ್ಸ್‌ವರ್ತ್ ಹೇಳಿದಾಗ ಅದರಲ್ಲಿ ಈ ವ್ಯಾಖ್ಯಾನವೂ ಅಡಗಿತ್ತೇ?
ಜೀವನ ಚರಿತ್ರೆ ಎಂದ ಕೂಡಲೇ ಅದು ವ್ಯಕ್ತಿಯೊಬ್ಬನ ಬದುಕಿನ, ಅನುಭವದ ಕಥೆ. ಅದು ಬೇರೆ ಸಾಹಿತ್ಯ ಪ್ರಕಾರಗಳಂತೆ ಕಲ್ಪನಾ ಲೋಕದಲ್ಲಿ ವಿಹರಿಸದೇ, ಕಾಲಾನುಕ್ರಮವಾಗಿ ಚಲಿಸಿ, ಮೊದಲು, ಮಧ್ಯ, ಹಾಗೂ ಕೊನೆಯಿರುತ್ತದೆ ಎನ್ನುವುದು ಸಾಮಾನ್ಯ ಗ್ರಹಿಕೆ. ಈ ರೀತಿಯ ಕಥನಾ ಕ್ರಮ ಓದುಗನಲ್ಲಿ ಎಲ್ಲವನ್ನೂ ಗ್ರಹಿಸಿದ ನಂಬಿಕೆ, ಸಾಂತ್ವನ ಕೊಡುವುದೂ ಹೌದು. ಆದರೆ ಕಾಲದ ನೇರ ರೇಖೆಯ ಜಾಡನ್ನು ಬೆನ್ನಟ್ಟಿ ಹೋದಾಗ, ಮಾತಾಗುವ- ಗೋಚರವಾಗುವ ಸಂಗತಿಗಳು ಕಣ್ಣಿಗೆ ಕಟ್ಟುವ ಪೊರೆಯೂ ಆಗಿಬಿಡಬಹುದು. ಇಷ್ಟಾಗ್ಯೂ ಕಾಲಾನುಕ್ರಮವಾಗಿ ಹರಿಯುವ ಕಥೆಯೇ ಪ್ರಾಥಮಿಕ ಸತ್ಯವೆಂದು ಒಪ್ಪಿಕೊಂಡೇ ಬಹುಶಃ ಇಂಗ್ಲಿಷ್ ಲೇಖಕಿ ವರ್ಜಿನಿಯ ವೂಲ್ಫ್ ಈ ಪ್ರಕಾರಕ್ಕಿರುವ ಆಯಾಮಗಳನ್ನು ಸೂಕ್ಷ್ಮವಾಗಿ ಸೂಚಿಸುತ್ತಾಳೆ: ನಡೆದ್ದದ್ದನ್ನೇ ಹೇಳುತ್ತಾ, ಸಣ್ಣ ಹಾಗೂ ಮಹತ್ವದ ಘಟನೆಗಳನ್ನು ಬೇರ್ಪಡಿಸಿ, ಅದಕ್ಕೊಂದು ರೂಪ ಕೊಟ್ಟು, ಜೀವನ ಚರಿತ್ರೆಯ ಕರ್ತೃ ಓದುಗನ ಕಲ್ಪನಾ ಲೋಕವನ್ನು  ಉದ್ದೀಪಿಸುತ್ತಾನೆ. ತಮ್ಮ ಕಲ್ಪನಾ ಲೋಕದಲ್ಲಿ ವಾಸ್ತವದ ಉದ್ವೇಗಗಳನ್ನು ಸಮರ್ಥವಾಗಿ ಸೆರೆ ಹಿಡಿಯಲು ಕೆಲವರಿಗೆ ಸಾಧ್ಯ. ಕಲ್ಪನೆ-ವಾಸ್ತವ ವಿರೋಧಾತ್ಮಕ ಯುಗ್ಮಗಳಾಗದೆ, ಹೀಗೆ ಒಂದನ್ನೊಂದು ಒಳಗೊಂಡಿರುವ ವಿಷಯಗಳಾಗಿ., ಒಂದೇ ಕೊಂಡಿಯ ಬೆಸುಗೆಗಳಾಗಿಬಿಡುತ್ತವೆ. ಅನುಭವವನ್ನು ಕಲ್ಪನೆ ಯಾವ ಹಂತದಲ್ಲಿ ಒಳಗೊಳ್ಳುತ್ತದೆ? ಆತ್ಮಚರಿತ್ರೆಯ/ಜೀವನಚರಿತ್ರೆಗಳ ಬಗ್ಗೆ ಪಶ್ಚಿಮದ ವಿಮರ್ಶಕರಿಗೆ ಇದು ದೊಡ್ಡ ಜಿಜ್ಞಾಸೆಗೆ ಇಂಬು ಕೊಟ್ಟ ಪ್ರಶ್ನೆ.
`ಸ್ವಂತ ಜೀವನದ ಕತೆಯನ್ನೂ £Á£ÀÄ ಹೇಳುವ ರೀತಿಯೆಂದರೆ ಎಲ್ಲೋ ಕಳೆದು ಹೋದ ಒಬ್ಬ ಹುಡುಗಿಯ ಚರಿತ್ರೆಯನ್ನು ತನ್ನದಾಗಿಸಿಕೊಂಡು ಹೇಳುತ್ತಿರುವರೋ ಎಂಬಂತೆ; ಪೂರ್ತಿಯಾಗಿ ಎಲ್ಲೂ ಹೊರಗೂ ನಿಲ್ಲದೆ, ಒಳಗೂ ನಿಲ್ಲದೆ! ಯಾವ ದುಃಖ ಉದ್ವೇಗಗಳಿಲ್ಲದೇ.... ಘಟನಾವಳಿಗಳನ್ನು ಕಣ್ಣೆದುರು ಮಾತಿನಲ್ಲೇ ಮರುಸೃಷ್ಟಿಸಿ ಬಿಡುವ ಪ್ರತಿಭೆ ಮರೆಯಾಗಿರಲೇ ಇಲ್ಲ. ಕತೆ ತನ್ನದೇ ಆದರೂ, ತನ್ನಂತಿರುವ ಅನೇಕ ಹೆಣ್ಣು ಮಕ್ಕಳ ಕತೆಯೂ ಆಗಿರಬಹುದೆಂಬ ಅರಿವೇ ಈ ಅಂತರವನ್ನು ಕೊಟ್ಟಿರಬಹುದು. ಅಥವಾ ಈ ಜೀವನ ಚರಿತ್ರೆ ಬರೆಯುವ ಕಾಲಕ್ಕೆ £Á£ÀÄ ¤£ÀÄß ಸ್ಮರಿಸಿಕೊಳ್ಳುತ್ತಿದ್ದ ಬದುಕಿನಿಂದ ಬಹುದೂರ ಸಾಗಿ ಬಂದ್ದಿದ್ದ ಕಾರಣವೂ ಇರಬಹುದು….. ಉದ್ದಕ್ಕೂ, ತೀರಾ ತಲ್ಲಣಗೊಳಿಸೋ ಸಂದರ್ಭಗಳಲ್ಲಿ ಕೂಡ, £À£Àß ¦æÃwAiÀÄ ಸ್ಮರಣೆಯಲ್ಲಿ ನಿರತರೇ ಹೊರತು, £À£Àß ಬದುಕಿನ ಘಟನಾವಳಿಗಳನ್ನು ವಿಮರ್ಶೆಗೆ ಒಡ್ಡುವುದಿಲ್ಲ. ಬಳಸುವ ಪದಗಳು, ಮಾತಿನ ಹಿಂದಿನ ಧ್ವನಿ ಇವೇ ಓದುಗನಿಗೆ ಅವರ ಮನಸ್ಥಿತಿಯನ್ನು ಬಹಿರಂಗಗೊಳಿಸುವ ಸಾಧನಗಳಾಗುತ್ತವೆ. ಇದು ಸಣ್ಣ ಸಂಗತಿ ಎನಿಸಿದರೇ ತೀರಾ ಖಾಸಗಿಯೆನಿಸುವ ಸತ್ಯವನ್ನು ಅಷ್ಟೇ ತಣ್ಣಗೆ, ಯಾವ ಮುಚ್ಚು ಮರೆಯಿಲ್ಲದೆ ನೇರವಾಗಿ ¤£Àß ¤zsÁðgÀªÀ£ÀÄß PÀAqÀÄ ನಾನು ಹೆದರಿಹೋದೆ. ¤Ã£ÀÄ ºÉýzÀ F ªÀiÁvÀÄUÀ¼ÀÄ CAzÀgÉ ಹತ್ತಿರ ಬಂದರೆ ಅಸಹ್ಯವಾಗುತ್ತಿತ್ತು. ಮುಂದೆಯೂ ಸಹ. £Á£ÀÄ ಇದಕ್ಕಾಗಿ ಕೂಗಿಕೊಂಡದ್ದುಂಟು (ಅತ್ತದುಂಟು). ಆಗೆಲ್ಲಾ ನಾನು `ಹೆಂಗಸಿಗೋಸ್ಕರ ಮದುವೆ ಮಾಡಿಕೊಂಡದ್ದಲ್ಲ ಎಂದಿರಲ್ಲ! ಈಗ ಏನು ಮಾಡುತ್ತಿರುವುದು ನೀವು` ಎಂದು ಸವಾಲು ಹಾಕುತ್ತಿದ್ದೆ. ಪಶ್ಚಿಮದ ದೇಶಗಳಲ್ಲಿ ಇಷ್ಟೊತ್ತಿಗಾಗಲೇ ಫೆಮಿನಿಸಂ ಉತ್ತುಂಗದಲ್ಲಿದ್ದ ಕಾಲ, ಅದ್ಯಾವುದರ ಸುಳಿವೂ ಇಲ್ಲದೆ £À£ÀUÉ ತಮಗಿದ್ದ ಸೀಮಿತ ಸ್ವಾತಂತ್ರ್ಯದೊಳಗೆ ಆತ್ಮಗೌರವಕ್ಕಾಗಿ ಮಾಡಿದ ಪ್ರಯತ್ನ, ಇಡೀ ಪಿತೃಪ್ರಧಾನ ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುವ ಹೋರಾಟವೇ ಆಗಿತ್ತು. 
ವೈಯುಕ್ತಿಕ ನೆಲೆಯೇ ಮುಖ್ಯವಾಹಿನಿಯಾದರೂ, ಆಗ-ಈಗ ಹೊರಗಿನ ಪ್ರಪಂಚದ ಆಗುಹೋಗುಗಳು ಇಣುಕುವುದುಂಟು. ಅದು ಬಂದು ಹೋಗುವುದೂ ಸ್ವಂತಕ್ಕೆ ಸಂಬಂಧಿಸಿದಂತೆಯೇ. ಕಿತ್ತು ತಿನ್ನುವಂಥ ದಾರಿದ್ರ್ಯದಲ್ಲಿ ಬೆಳೆದುಬಂದ £Á£ÀÄ ದೇವರಲ್ಲಿ ಮೊರೆಹೋಗುತ್ತಿದುದು ಶ್ರೀಮಂತಿಕೆಗಾಗಿ C®è.., `ನನಗೆ ಕ್ರೌರ್ಯ, ಬೇಗುದಿ, ದಿಕ್ಕಿಲ್ಲದ ಸಮಾಜ ಉಪಯೋಗಿಸಿಕೊಂಡ ರೀತಿ, ದಿನ ನಿತ್ಯದ ಬದುಕಿನ ಹಿಂಸೆ, ಕ್ರೌರ್ಯ, ಇವೆಲ್ಲವನ್ನು ತಪ್ಪಿಸಿಕೊಂಡು ಹೋಗಲೇಬೇಕೆಂದು ಅಲ್ಲಿಯೂ ಮೋಸಕ್ಕೊಳಗಾಗಿ, ಹಿಂತಿರುಗಿದ, ರೀತಿ, ಬೆಚ್ಚಿ ಬೀಳಿಸುತ್ತದೆ. ಜಾತಿ, ವರ್ಗಗಳನುಸಾರವಾಗಿ ಸ್ತ್ರೀವಾದಿ ಧೋರಣೆಗಳು, ಹೋರಾಟದ ನೆಲೆಗಳು ಬದಲಾಗುತ್ತವೆ ಎನ್ನುವ ವಾದವೇ ಇಲ್ಲಿ ಪೊಳ್ಳೆನಿಸುತ್ತದೆ. ಮಾನವೀಯತೆಯೇ ಇಲ್ಲದ ಆ ಸಮಾಜದಲ್ಲಿ ಸ್ತ್ರೀವಾದದ ಮಾತೇ ಹುಂಬತನ. ಸತ್ಯವಿದ್ದುದ್ದು ಹಸಿವಿನಲ್ಲಿ, ಬಡತನದಲ್ಲಿ. ಪುಟ್ಟ ಹುಡುಗಿ ¤£ÀUÉ D¸É ¥ÀnÖzÀÄÝ £À£Àß vÀ¥ÉàÃ????? ªÀ¤. ಮನೆಯಲ್ಲಿ ದ್ರಾಕ್ಷಿ ಗೋಡಂಬಿ ಆರಿಸಿ ಕೊಡಲು ಹೇಳುತ್ತಿದ್ದರು. ನನಗೋ ತಿನ್ನಬೇಕೆಂಬ ಆಸೆಯಾಗುತ್ತಿತ್ತು.
`ಹಸಿದ ಹೊಟ್ಟೆಗಳ ಮುಂದೆ ದಯವಿಟ್ಟು ಯಾರೂ ಇಂತಹ ಕೆಲಸ ಮಾಡಬೇಡಿ. ನಮಗೆ ಇಷ್ಟು ಆಸೆ ಬರಿಸಿ ತಿಂದರೆ ಇವರಿಗೆಲ್ಲಾ ಇದು ಹೇಗೆ ಜೀರ್ಣ ಬಂದೀತು? ಹೊಟ್ಟೆನೋವು ಬರಲ್ಲಿಕ್ಕಿಲ್ಲವೇ? ಬರಲಿ ದೇವರೇ!’. ಅಪರೂಪದ ಸಂಭಂದದ ವಿವರಗಳಲ್ಲಿ ಅಂದಿನ ಸಾಹಿತ್ಯದ ಪರಿಸ್ಥಿತಿ ಹಾಗೂ ಬರುತ್ತಿದ್ದ ಅನೇಕ ಸಾಹಿತ್ಯ ಪತ್ರಿಕೆಗಳ ಪರಿಚಯ. ಸುಂದರವಾಗಿ ಮೂಡಿಬಂದಿರುವ ಭಾಗದಲ್ಲಿ £Á£ÀÄ ¤£ÀUÉ ಬರೆದ ಕೆಲ ಕಾಗದಗಳಿವೆ. ಈ ಕಾಗದಗಳಲ್ಲಿ ಹೆಚ್ಚಿನವು £Á£ÀÄ ನಡೆಸುತ್ತಿದ್ದ ``ZÉÃvÀ£À” ಪತ್ರಿಕೆಯ ಬಗ್ಗೆ ನನಗಿದ್ದ ಕಾಳಜಿ ಹಾಗೂ ಭಯಗಳನ್ನು ವ್ಯಕ್ತಪಡಿಸುತ್ತವೆ. ಸಾಹಿತ್ಯ ಪತ್ರಿಕೆಯನ್ನು ನಡೆಸುವುದೊಂದು ದುಸ್ಸಾಹಸವೇ ಆಗಿತ್ತು. £À£ÀUÉ ಪತ್ರಿಕೆಯನ್ನು ನಡೆಸಿಕೊಂಡು ಹೋಗಲು ನನಗಿದ್ದ ಸಮಸ್ಯೆಗಳ ಬಗ್ಗೆ ಹೇಳುತ್ತಾ `ಚಂದಾದಿಂದಲೇ ಪತ್ರಿಕೆ ನಡೆಯಬೇಕೆಂದು ನನ್ನ ಮನಸ್ಸು…... ಹಾಗಾಗಿ ಚಂದಾ ಎತ್ತಿದ್ದು. ಚಂದಾ ಎತ್ತದೆಯೇ ಪತ್ರಿಕೆಯನ್ನು ನಡೆಸಲು ಸಾಧ್ಯವಿತ್ತು ನನಗೆ. ಬೇಕಾದಷ್ಟು ದುಡ್ಡು ಇತ್ತು ನನ್ನ ಬಳಿ. ಚಿನ್ನ ಇತ್ತು. ಆದರೆ ನಾಲ್ಕು ಜನರ ಕೆಲಸ ಒಬ್ಬ ವ್ಯಕ್ತಿಯ ದುಡ್ಡಿನಿಂದ ನಡೆಯಬಾರದು. ದೇವಸ್ಥಾನವು ಒಂದೆ, ಪತ್ರಿಕೆಯೂ ಒಂದೆ. ದೇವಸ್ಥಾನ ಕಟ್ಟುವಂತಹ ಕೆಲಸವನ್ನು ಹತ್ತು ಸಮಸ್ತರು ಸೇರಿ ಮಾಡಬೇಕು ಎಂಬ ಮಾತಿದೆ. ಹಾಗೆಯೇ ಪತ್ರಿಕೆ ಕೂಡ. ನನ್ನ ಪ್ರಕಾರ`.
ಕಥೆಗಾರ್ತಿಯಾಗಿ ಪ್ರೌಢರೆನಿಸದಿದ್ದರೂ ಕಥಾವಸ್ತು-ಆತಂಕಗಳೆಲ್ಲವೂ ¤£Àß ಬದುಕಿನ ಸುತ್ತವೇ ಆಗಿತ್ತು. £À£Àß ಕತೆಗಳಲ್ಲಿ ಆತ್ಮಚರಿತ್ರೆಯ ಎಳೆಗಳು ದಟ್ಟವಾಗಿವೆ. `ಸದ್ಗೃಹಿಣಿ’ ಎನ್ನುವ ಸಮಾಜದ ಪರಿಕಲ್ಪನೆಯನ್ನು ಒಡೆದು ಹಾಕುತ್ತಾ, ಕಲೆಯಿಂದಲೇ ಜೀವನದ ಪರಿಪೂರ್ಣತೆಯನ್ನು ಕಂಡುಕೊಳ್ಳುವ ಆಯ್ಕೆ £À£Àß°èzÉÃ, ಮೇಲ್ನೋಟಕ್ಕೆ ಉದಾತ್ತವಾಗಿ ಕಾಣುವ ¤£Àß ಉದ್ದಾರ ಕಾರ್ಯಕ್ರಮಗಳ ವಿಪರ್ಯಾಸಗಳನ್ನು ಎತ್ತಿ ಹಿಡಿಯುತ್ತದೆ. ¤£Àß ಬದುಕಿನ ಮೊದಲ ಕೆಲವು ಅಧ್ಯಾಯಗಳಲ್ಲಿನ ಸಾಮ್ಯ, ¤£Àß ದಿಟ್ಟತನ, ಕಷ್ಟಗಳನ್ನು ಎದುರಿಸಿದ ರೀತಿ... ಹೀಗೆ. ಆದರೆ £Á«§âgÀÆ ಆಯ್ಕೆ ಮಾಡಿಕೊಂಡ ದಾರಿ ಸಂಪೂರ್ಣವಾಗಿ ಭಿನ್ನ. ವೈಯುಕ್ತಿಕ ಸ್ವಾತಂತ್ರ್ಯಕ್ಕೆ, ಪಿತೃಪ್ರಧಾನ ವ್ಯವಸ್ಥೆಯಿಂದ ಬಿಡುಗಡೆಯ ದಾರಿ ಅರಸುತ್ತಿದ್ದವರಿಗೆ ರಾಷ್ಟ್ರೀಯತಾ ಆಂದೋಲನದಲ್ಲಿ ವಿಶ್ವಾಸ ಮೂಡುವುದಕ್ಕೆ ಕಾರಣಗಳಾದರೂ ಏನಿತ್ತು? ಹಾಗೆ ನೋಡಿದರೆ ಸ್ತ್ರೀವಾದಿಗಳ ದೂರು ಇದೇ ಆಗಿತ್ತು; ಸಂಪ್ರದಾಯದ ಸರಪಳಿಯಿಂದ ಹೆಂಗಸಿಗೆ ಮುಕ್ತಿ ಸಿಗದಿದ್ದಲ್ಲಿ ದೇಶಕ್ಕೆ ಸ್ವಾತಂತ್ರ ಬಂದರೆಷ್ಟು ಬಿಟ್ಟರೆಷ್ಟು? £À£Àß ನಿಲುವು ಇದೇ ಆಗಿದ್ದು, ವಿಮುಖತೆ ಅವರ ಪ್ರತಿಭಟನೆಯ ಸ್ವರೂಪವಾಗಿತ್ತೆ? ಭಜನೆ-ಆರಾಧನೆ-ಸಪ್ತೋತ್ಸವ ಈ ರೀತಿಯ ಭಕ್ತಿ ಮಾರ್ಗಕ್ಕೆ ಮೊರೆ ಹೋದದ್ದಾದರು ಏಕೆ? ತಮ್ಮೊಳಗಿದ್ದ ¦æÃwAiÀÄ£ÀÄß ಮೊಟಕುಗೊಳಿಸಿದ್ದಾದರೂ ಏಕೆ?
ಅನೇಕ ಪ್ರಶ್ನೆಗಳು ಹುಟ್ಟುತ್ತವೆ. ಉತ್ತರಗಳು ಇದ್ದಿರಲೂ ಬಹುದು. ಕಥೆಯ ಜಾಡು ಬದಲಿಸಿದ್ದರೆ, ಅದು ಬೇರೆ ಕಥೆಯಾಗುತ್ತಿತ್ತೆ? ಬೇರೆ ಅನುಭವಗಳ ದಾಖಲೆಯಾಗುತಿತ್ತೆ? ಅಥವಾ ಅನುಭವಗಳನ್ನು ಕಾಣುವ ನೋಟ ಬೇರೆಯಾಗುತ್ತಿತ್ತೆ? ಹತ್ತಾರು ಲೇಖಕರು ಟಾಲ್ಸ್‌ಟಾಯ್ ಮಹಾಶಯನ ಜೀವನ ಚರಿತ್ರೆ ಬರೆದರಲ್ಲಾ, ಹೊಸ ಕಥನಗಳು ಹುಟ್ಟಿಕೊಂಡವೆ? ದೃಷ್ಟಿ ಬದಲಾದಾಗ ಕಾಣ್ಕೆಯೂ ಬೇರೆಯಲ್ಲವೇ? ಟಾಲ್ಸ್‌ಟಾಯ್‌ನ ಕಾದಂಬರಿ `ಆನಾ ಕರೆನಿನಾ’ ಬಗ್ಗೆ ಈ ಕಥೆ ಕೇಳಿದ/ಓದಿದ ನೆನಪು. ಟಾಲ್ಸ್‌ಟಾಯ್ ಕಾದಂಬರಿಯ ಮ್ಯಾನುಸ್ಕ್ರಿಪ್ಟ್ ಬರೆದು ಮುಗಿಸಿದ್ದರಂತೆ. ಹೀಗೇ, ಎಲ್ಲಿಂದಲೋ ಬರುತ್ತಿರುವಾಗ ಅವರಿಗೊಂದು ಕೂದಲೆಳೆ ಸಿಕ್ಕಿ, ಅದರ ಸೌಂದರ್ಯಕ್ಕೆ ಮಾರುಹೋಗಿದ್ದರಂತೆ. ಮನೆಗೆ ಹಿಂತಿರುಗಿದವರಿಗೆ, ಇದು ಆನಾಳ ಕೂದಲಾಗಿದ್ದರೆ, ಅವಳು ವ್ಯಕ್ತಿತ್ವ-ರೂಪ ಯಾವ ತೆರನಾಗಿದ್ದಿರಬಹುದೆಂದೆನಿಸಿ, ಇಡೀ ಕಾದಂಬರಿಯನ್ನೇ ಮರುಸೃಷ್ಟಿಸಿದರಂತೆ! ಈ ಕಥೆಯ ಸತ್ಯಾಸತ್ಯತೆಯ ಬಗ್ಗೆ ನಮ್ಮ ಸಂಶಯಗಳೇನೇ ಇದ್ದರೂ, ನೋಟ ಬದಲಾದರೆ, ಜಾಡೂ ಬದಲಾಗುವುದು. ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ - ಕಾರಂತರೆನ್ನುತ್ತಾರೆ, ಹತ್ತು ಹಲವಾರು ಬಾರಿ ಸುಳ್ಳನ್ನು ಹೇಳುತ್ತಲೇ ಬಂದರೆ, ಮನಸ್ಸಿನಾಳದಲ್ಲೂ ಆ ಸುಳ್ಳೇ ಸತ್ಯವಾಗಿ ನಿಂತು ಬಿಡುತ್ತದೆ, ಎಂದು. ಸುಳ್ಳು ಎನ್ನುವ ಪದ ಕಲ್ಪನೆಗೆ ಬಳಸಿರಬೇಕು. ಜಪಾನಿನ ಅಕುತಗುವಾನ ಇನ್ ಅ ಗ್ರೋವ್ (ಕುರಸವಾನ `ರಾಶೊಮನ್’) ಕಥೆ ಹೇಳುವುದು ಇದನ್ನೇ ಅಲ್ಲವೆ?
£À£Àß ಬದುಕು ಸುಖದ ಹುಡುಕಾಟದ ಕಥೆ, ತಮ್ಮ ಹೀನ ಪರಿಸ್ಥಿತಿಯನ್ನು ಮೀರುವ ಕನಸಿನ ಕಥೆ. ಶಾಪಗ್ರಸ್ಥ ಅಪ್ಸರೆಯ ಕಥೆ. ಇತಿಹಾಸದಲ್ಲಿ ಕಣ್ಮರೆಯಾಗಿ ಹೋಗಿಬಿಡಬಹುದಾದ ಅನನ್ಯ £À£Àß ಹೋರಾಟದ ಬದುಕಿನ ಕಥೆ. ಪ್ರೀತಿಗಾಗಿ £À£Àß ಹಂಬಲ - ಅದನ್ನು ನೀಗಿಕೊಂಡ ಬಗೆ, ಶ್ರೀಮಂತಿಕೆಗೆ ಹಾತೊರೆದು, ಅದು ಬಂದ ಘಳಿಗೆಯಲ್ಲೇ ಆಸೆಯೆಲ್ಲಾ ಕರಗಿ ಹೋಗಿ, ಅಷ್ಟೆಲ್ಲಾ ಕಷ್ಟಗಳಲ್ಲಿಯೂ ಕಹಿಯಾಗದೆ... ಹೀಗೆ ಅನೇಕ ಸಂಗತಿಗಳು ನಮ್ಮನ್ನು ಅಣಕಿಸುತ್ತಾ ಉಳಿದುಬಿಡುತ್ತವೆ. `ಮುಂತಾದ ಕೆಲ ಪುಟಗಳು’ ವಿಚಿತ್ರ ರೀತಿಯ ತಳಮಳಕ್ಕೊಳಗಾಗಿಸುವ ನೆನಪುಗಳ ಸರಮಾಲೆ.
ಹೊಸ ಬೆಳಕಿನ ಸುಧೆ ಸವಿಯುವ ಮುಂಜಾನೆಯ ಸಮಯದಿ ಹೃದಯ ತುಂಬಿ ಬರುತಲಿಹುದು ನಿಮ್ಮ ನೆನಪಿನ ಹರುಷದಿ ಸಾಗುತಿತ್ತು ಜೀವನ ಗುರಿ ಅರಿಯದಾವುದೋ ಹಾದಿಲಿ ಅಲ್ಲಿ ನಿಮ್ಮ ಕಂಡು ಬಂದೆ ಮಗುವು ಬರುವ ತೆರದಲಿ ಎಂತು ಹೋಗುತ್ತಿತ್ತೋ ಅರಿಯೆ ಅರಿವೆ ಕಾಣದಾ ಬದುಕು ಈಗ ನಿಮ್ಮ ಪ್ರೀತಿ ಕಿರಣ ಅದಕು ಇದಕು ಎದಕು ಮನಕೆ ನಿಲುಕದಾಗಿದೆ ಸಂಬಂಧಗಳ ಒಗಟು ಕೂಡಿ ಹುಟ್ಟದಿದ್ದರೂ ಬೆಸೆದಿಹುದು ನೇಹ ಸೊಗಡು ನಿಮ್ಮ ಕೂಡಿ ಕಳೆದ ದಿನಗಳ ಸವಿ ನೆನಪು ಮತ್ತೆ ಮತ್ತೆ ತರುತಲಿಹುದು ಹೊಸ ಕಾಂತಿ ಹೊಳಪು ಇಂತು ಬಾಳ ಪಯಣ ನಡೆಯೆ ನದಿಯು ಹರಿವ ಚಂದದಿ ಅಡೆ ತಡೆಗಳ ಹಾದಿ ಮೀರಿ ಸೇರುವಂತೆ ಜಲಧಿ! ನಿಮ್ಮ ನೆನಹಿನ ಸೊಗಸು ಸೆಳೆಯುತಿರಲು ಮನವನು ಮತ್ತೆ ಬರುವೆ ನಿಮ್ಮ ಸಂಗ ಸವಿಯೆ ಸ್ನೇಹ ಸವಿಯನು!!                                                 
 ಮಾತುಗಳ ನಡುವಿನ ಮೌನವು ಕಾಡುವ ಹೊತ್ತಿನಲ್ಲಿ, ಮ್ಯಾಥ್ಯು ಆರ್ನಾಲ್ಡನ ಪದ್ಯದ ಸಾಲುಗಳು ನೆನಪಾಗುತ್ತವೆ.

No comments:

Post a Comment