Thursday 31 March 2011

36 ವರ್ಷಗಳಿಂದ ಜೀವಚ್ಛವವಾಗಿರುವ ಮಹಿಳೆಯ ದಾರುಣ ಕಥೆ

36 ವರ್ಷಗಳಿಂದ ಜೀವಚ್ಛವವಾಗಿರುವ ಮಹಿಳೆಯ ದಾರುಣ ಕಥೆ 
ಕಳೆದ 37 ವರ್ಷಗಳಿಂದ ಮುಂಬೈಯ ಕೆಇಎಂ ಆಸ್ಪತ್ರೆಯ ಕೋಣೆಯೊಂದರಲ್ಲಿ ಜೀವಚ್ಛವವಾಗಿ ಮಲಗಿರುವ ಅರುಣಾ ರಾಮಚಂದ್ರ ಶಾನಭಾಗ್ ಬಗ್ಗೆ ಅವರ ಸಹೋದರಿ ಶಾಂತಾ ನಾಯಕ್ ಹೇಳಿರುವ ಮಾತಿದು. ತೀರಾ ಗದ್ಗದಿತರಾಗಿಯೇ ಮಾತು ಆರಂಭಿಸಿದ ಅವರು, ಈ ಸ್ಥಿತಿಯಲ್ಲಿ ಆಕೆಯನ್ನು ಮತ್ತೆ ನೋಡಲಾರೆ ಎಂದು ದಯಾಮರಣ ನಿರಾಕರಿಸಿದ ನಂತರ ಪ್ರತಿಕ್ರಿಯಿಸಿದ್ದಾರೆ. ಆಕೆಯನ್ನು ನಾನು ಮತ್ತೆ ನೋಡಲಾರೆ. ಕೆಇಎಂ ಆಸ್ಪತ್ರೆಯ ದಾದಿಯರು ಅರುಣಾಳನ್ನು ನೋಡಿಕೊಳ್ಳುತ್ತಾರೆ. ಅಲ್ಲಿಗೆ ಹೋಗುವ ವಯಸ್ಸೂ ನನ್ನದಲ್ಲ ಎಂದು ಮುಂಬೈಯ ಲೋವರ್ ಪರೇಲ್ ನಿವಾಸಿ 75 ದಾಟಿರುವ ಶಾಂತಾ ನಾಯಕ್ ತ್ರಾಸದಿಂದಲೇ ಹಜಾರದಲ್ಲಿ ಅಡ್ಡಾಡುತ್ತಾ ಮಾತಿಗಿಳಿದರು.
ನಾನು ಆಕೆಯನ್ನು ಕೊನೆಯ ಬಾರಿ ನೋಡಿದ್ದು, ಟಿವಿಯಲ್ಲಿ, ಕೆಲವು ತಿಂಗಳ ಹಿಂದೆ. ನನ್ನ ಕಣ್ಣಲ್ಲಿ ನೀರು ಬಂದದ್ದನ್ನು ನೋಡಿ ಅಳಿಯ ತಕ್ಷಣವೇ ಟಿವಿ ಆಫ್ ಮಾಡಿದ. ಈ ಸ್ಥಿತಿಯಲ್ಲಿ ಆಕೆಯನ್ನು ನೋಡುವುದು ತೀರಾ ಹಿಂಸೆಯೆನಿಸುತ್ತದೆ' ಎಂದು ಭಾವುಕರಾಗಿ ನುಡಿದರು. ಅತ್ಯಾಚಾರಕ್ಕೊಳಗಾಗಿ ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರುಣಾ ಶಾನಭಾಗ (60) ಅವರಿಗೆ ದಯಾಮರಣ ಕರುಣಿಸಬೇಕು ಎಂದು ಪತ್ರಕರ್ತೆ ಪಿಂಕಿ ವಿನಾನಿ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನು ಕೋರ್ಟ್ ಕೆಲ ದಿನಗಳ ಹಿಂದಷ್ಟೇ ತಿರಸ್ಕರಿಸಿತ್ತು. ಅರುಣಾರಿಗೆ ದಯಾಮರಣ ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.
ಈ ಬಗ್ಗೆ ರಾಷ್ಟ್ರವ್ಯಾಪಿ ಭಾರೀ ಚರ್ಚೆಗಳು ನಡೆದಿದ್ದವು. ಆದರೆ ಇವ್ಯಾವುದರ ಗೊಡವೆಯೂ ಶಾಂತಾ ನಾಯಕ್ ಅವರಿಗಿಲ್ಲ. 'ಅರುಣಾ ಕುರಿತ ಸುದ್ದಿ ಅಥವಾ ಚರ್ಚೆಗಳನ್ನು ನಾನು ವೀಕ್ಷಿಸಿಲ್ಲ. ಆದರೆ ಅದರ ಬಗ್ಗೆ ನನಗೆ ಗೊತ್ತು' ಎನ್ನುವ ಅವರ ಪ್ರಕಾರ, ಅರುಣಾಗೆ ದಯಾಮರಣ ಕರುಣಿಸಬೇಕಾಗಿಲ್ಲ.
ಅರುಣಾ ಮತ್ತು ಶಾಂತಾ ಅವರದ್ದು ವಯಸ್ಸಿನಲ್ಲಿ 15 ವರ್ಷಗಳ ಅಂತರ. 'ನಾನು ಮದುವೆಯಾಗಿ ಹಳದೀಪುರದಿಂದ ಮುಂಬೈಗೆ ಸ್ಥಳಾಂತರಗೊಂಡಾಗ ಆಕೆಗೆ ಕೇವಲ ಒಂದು ವರ್ಷ. ಆಕೆ ನರ್ಸಿಂಗ್ ಕಲಿಯಲು ಮುಂಬೈಗೆ ಬಂದಾಗ ಹಾಸ್ಟೆಲ್ ಒಂದರಲ್ಲಿ ತಂಗಿದ್ದಳು. ಆಗಾಗ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದಳು' ಎಂದು ಶಾಂತಾ ಈಗ ನೆನಪಿಸಿಕೊಳ್ಳುತ್ತಾರೆ.
ಕ್ಲಿನಿಕ್ ಒಂದನ್ನು ತೆರೆಯುವ ಸಲುವಾಗಿ ಹಣ ಹೊಂದಿಸುತ್ತಿದ್ದ ಅರುಣಾ ಶಾನಭಾಗ ಅವರು ಕೆಇಎಂ ಆಸ್ಪತ್ರೆಯ ವೈದ್ಯರೊಬ್ಬರನ್ನು ಮದುವೆಯಾಗುವ ತಿಂಗಳ ಮೊದಲು ತನ್ನ ಸಹೋದರಿ ಶಾಂತಾ ಜತೆಗೆ ನೆಲೆಸಿದ್ದರು. ಆದರೂ ಕೆಇಎಂ ಆಸ್ಪತ್ರೆ ಅಥವಾ ನಿಮ್ಮ ಸಹೋದರಿ ಜತೆ ನೀವು ಯಾಕೆ ಸಂಪರ್ಕ ಇಟ್ಟುಕೊಂಡಿಲ್ಲ ಎಂದು ಪ್ರಶ್ನಿಸಿದರೆ, 'ಅರುಣಾರನ್ನು ಮನೆಗೆ ಕರೆದುಕೊಂಡು ಹೋಗುವಂತೆ ಆಸ್ಪತ್ರೆಯವರು ನನಗೆ ಹೇಳಿದರು. ಆದರೆ ಹಾಗೆ ಮಾಡಲು ನಾನು ಆರ್ಥಿಕವಾಗಿ ಶಕ್ತಳಾಗಿರಲಿಲ್ಲ. ನಾಲ್ಕು ಮಕ್ಕಳು ಮತ್ತು ಅನಾರೋಗ್ಯ ಪೀಡಿತ ಗಂಡ ಜತೆಗಿದ್ದರು' ಎಂದು ತನ್ನ ಕಷ್ಟವನ್ನು ವಿವರಿಸಿದರು.
ಸ್ಫುರದ್ರೂಪಿಯಾಗಿದ್ದ ಅರುಣಾ ಶಾನಭಾಗರು ಒಂದು ದಿನ ಆಸ್ಪತ್ರೆಯ ವಿಶ್ರಾಂತಿ ಕೊಠಡಿಯಲ್ಲಿ ಬಟ್ಟೆ ಬದಲಾಯಿಸುತ್ತಿದ್ದಾಗ ದುರುಳ ವಾರ್ಡ್ ಬಾಯ್ ಅತ್ಯಾಚಾರ ಎಸಗಿದ್ದ. ಪ್ರತಿರೋಧ ತೋರಿದಾಗ ನಾಯಿ ಕಟ್ಟುವ ಚೈನಿನಿಂದ ಕತ್ತು ಬಿಗಿದಿದ್ದ. ಇದರಿಂದ ಮೆದುಳಿಗೆ ರಕ್ತ ಸಂಪರ್ಕ ಕಡಿತಗೊಂಡಿತ್ತು. ಪರಿಣಾಮ ಅರುಣಾ ಪ್ರಜ್ಞೆ ಕಳೆದುಕೊಂಡಿದ್ದರು.
ಯೌವನದಲ್ಲಿ ಅರುಣಾ ಸುಂದರಿಯಾಗಿದ್ದರು ಎಂಬುದನ್ನು ಒಪ್ಪಿಕೊಂಡಿರುವ ಶಾಂತಾ, ನನ್ನ ಎಲ್ಲಾ ಸಹೋದರಿಯರು ಮತ್ತು ಸಹೋದರರು ಪ್ರಕೃತಿದತ್ತ ಚೆಲುವನ್ನು ಹೊಂದಿದ್ದರು. ಇದರಿಂದ ಅರುಣಾ ಹೊರತಲ್ಲ. ಆದರೆ ಹಣೆಬರಹ ಎಲ್ಲವನ್ನೂ ಬದಲಾಯಿಸುತ್ತದೆ. ನಮ್ಮಲ್ಲಿ ಆಗ ಹಣವೇ ಇರಲಿಲ್ಲ. ಅರುಣಾಗೆ ಹೊಟ್ಟೆಗೆ ಇಲ್ಲದಾಗ ನನಗೂ ತಿನ್ನಲೇನೂ ಇರಲಿಲ್ಲ ಎಂದು ದಾಟಿ ಬಂದ ಬದುಕನ್ನು ಮೆಲುಕು ಹಾಕಿದರು.
ಘೋರ ಅಪರಾಧಿಗೆ ನೀಡುವ ಶಿಕ್ಷೆ­ಗಿಂತಲೂ ಮಿಗಿಲಾದ ಕಠಿಣ ಸನ್ನಿವೇಶಕ್ಕೆ ಈಡಾದ ಮಹಿಳೆಯ ಕರುಣಾಜನಕ ಕಥೆ ಇದು
ನವದೆಹಲಿ: ನಿಶ್ಚಿತಾರ್ಥ ಮಾಡಿಕೊಂಡಿದ್ದವಳು ಅತ್ಯಾಚಾರಕ್ಕೊಳಗಾಗಿ, 36 ವರ್ಷಗಳಿಂದ ಕೋಮಾದಲ್ಲಿದ್ದು ಆಸ್ಪತ್ರೆಯ ಹಾಸಿಗೆಯ ಮೇಲೆ ನಿರ್ಜೀವ ವಸ್ತುವಿನಂತೆ ಜೀವಿಸುತ್ತಿದ್ದಾಳೆ.
ನತದೃಷ್ಟೆಯ ಹೆಸರು ಅರುಣಾ ಶಾನಭಾಗ್. ಮುಂಬೈನಕಿಂಗ್ ಎಡ್ವರ್ಡ್ ಮೆಮೊರಿಯಲ್ (ಕೆಇಎಂ)’ ಆಸ್ಪತ್ರೆಯಲ್ಲಿ ದಾದಿಯಾಗಿ ಕೆಲಸ ಮಾಡು­ತ್ತಿ­ದ್ದವಳು. ಅರುಣಾ ಶಾನಭಾಗ್ ಅವರ ಕರುಣಾಜನಕ ಕಥೆಯನ್ನು ಪತ್ರಕರ್ತೆಯಾಗಿದ್ದ ಪಿಂಕಿ ವಿರಾನಿ ಮೊದಲು ವರದಿ ಮಾಡಿದರು. ವಿರಾನಿ  ಆನಂತರಅರುಣಾಳ ಕಥೆಎನ್ನುವ ಇಂಗ್ಲಿಷ್ ಕೃತಿಯೊಂದು ಹೊರ ತಂದರು.
ಪ್ರಸ್ತುತ, ಅರಣಾ ಅವರಿಗೆ ದಯಾಮರಣ ನೀಡ­ಬೇಕೆಂದು ಪಿಂಕಿ ವಿರಾನಿ ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ದಯಾಮರಣ ನೀಡದಿದ್ದರೆ; ಅರುಣಾಳಿಗೆ ಆಹಾರ ನೀಡುವುದ­ನ್ನಾದರೂ ಸ್ಥಗಿತಗೊಳಿಸಲು ವಿರಾನಿ ಮನವಿ ಮಾಡಿಕೊಂಡಿದ್ದಾರೆವಿರಾನಿ ಪರವಾದ ಮಹಿಳಾ ವಕೀಲರು, ‘ದಯಾ­ಮರಣಕ್ಕೆ ಭಾರತದ ಕಾನೂನು ಅವಕಾಶ ಮಾಡಿಲ್ಲ. ಯಾರನ್ನಾದರೂ ಸಾಯಿಸಿದರೆ ಕಾನೂನಿನ ಪ್ರಕಾರ ಅದು ಅಪರಾಧವಾಗುತ್ತದೆ. ಆದರೆ, ಅರುಣಾ 36 ವರ್ಷಗಳಿಂದ ಯಾತನೆ ಅನುಭವಿ­ಸುತ್ತಿರುವುದರಿಂದ ಒಂದು ದಿನಕ್ಕಾದರೂ ಆಹಾರ ನೀಡುವುದನ್ನು ನಿಲ್ಲಿಸಬೇಕುಎಂದು ಹೇಳಿದ್ದಾರೆ.
ನೋವು, ಯಾತನೆ ಇಲ್ಲದೆ ಸಾವನ್ನಪ್ಪುವುದು ಕೂಡಾ ಮಾನವನ ಮೂಲಭೂತ ಹಕ್ಕು. ಆದರೆ, ಘಟನೆ ನಡೆದ ಕ್ಷಣದಿಂದ ಅರುಣಾಗೆ ಮಾತನಾಡಲು ಬರುವುದಿಲ್ಲ ಹಾಗೂ ಚಲಿಸಲು ಆಗದೆ ಯಾತನೆ ಪಡುತ್ತಿದ್ದಾಳೆ ಎಂದು ಅವರು ಹೇಳಿದ್ದಾರೆ. ಸರ್ಕಾರಕ್ಕೆ ನೋಟಿಸ್: ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರನ್ನೊಳಗೊಂಡ ಪೀಠವು ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಮಾಡಿದ್ದು, ದಯಾಮರಣ ಕೋರಿರುವ ಅರ್ಜಿಗೆ ಪ್ರತಿಕ್ರಿಯೆ ನೀಡಲು ಸೂಚಿಸಿದೆ.
ದಯಾ ಮರಣಮತ್ತೆ ತನ್ನ ಗೋರಿಯಿಂದ ಎದ್ದು ಕುಳಿತಿದೆ. 37 ವರ್ಷಗಳಿಂದ ಆಸ್ಪತ್ರೆಯ ವಾರ್ಡೊಂದರಲ್ಲಿ ಮರಣವನ್ನು ಎದುರು ನೋಡುತ್ತಿರುವ ಅರುಣಾಗೆ ಮರಣವನ್ನುದಯಪಾಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸುವ ಮೂಲಕದಯಾ ಮರಣಕುರಿತ ಪರ-ವಿರೋಧ ಚರ್ಚೆ ಕಾವು ಪಡೆದಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮವಾಗಿ ನಮ್ಮ ಮಾಧ್ಯಮಗಳು ತಮ್ಮ ಪುಟಗಳನ್ನು ಕೆಲ ದಿನ ದಯಾ ಮರಣದ ಚರ್ಚೆಗೆಂದೇ ಮೀಸಲಿಡುವ ಸಾಧ್ಯತೆಯಿದೆ. ಆದರೆ ಒಂದನ್ನು ಗಮನಿಸಬೇಕಾಗಿದೆ. ಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆಯೇ ಆಕೆಯ ಆರೈಕೆ ಮಾಡುತ್ತಿದ್ದ ದಾದಿಗಳು, ಕ್ರಿಶ್ಚಿಯನ್ ಸನ್ಯಾಸಿನಿಯರು ಪರಸ್ಪರ ಸಿಹಿ ಹಂಚಿಕೊಂಡಿದ್ದಾರೆ. ಅರುಣಾಳನ್ನು ಕಳೆದ 30 ವರ್ಷಗಳಿಂದ ಜೋಪಾನ ಮಾಡುತ್ತಿದ್ದ ದಾದಿಯರು ದಣಿದಿಲ್ಲ. ಮಾನವೀಯತೆ ಯೇ ಅರುಣಾರ ಬದುಕನ್ನು ಎತ್ತಿ ಹಿಡಿದಿದೆ.
ಜಗತ್ತಿನಲ್ಲಿ ಬದುಕು ಇನ್ನೂ ಯಾಕೆ ಆಶಾದಾಯಕವಾಗಿದೆಯೆಂದರೆ, ಇಲ್ಲಿ ಅರುಣಾರನ್ನು ತಾವು ನೋಡಿಕೊಳ್ಳಬಲ್ಲೆವು ಎಂದು ಹೃದಯಪೂರ್ವಕವಾಗಿ ಘೋಷಿಸುವ ಕೆಲ ಜೀವಗಳು ಇನ್ನೂ ಇವೆ. ಎಲ್ಲಿಯವರೆಗೆ ಇಂತಹ ಜೀವಗಳು ನಮ್ಮ ಸಮಾಜದಲ್ಲಿ ಜೀವಂತವಿರುತ್ತಯೋ ಅಲ್ಲಿಯವರೆಗೂ ದಯಾಮರಣವೆನ್ನುವುದು ತೀರಾ ಅಪ್ರಸ್ತುತ ಮತ್ತು ಅಮಾನವೀಯವಾಗಿಯೇ ಇರುತ್ತದೆ.
ದಯಾಮರಣವೆನ್ನುವ ಶಬ್ದವೇ ಬಹಳ ಸೂಕ್ಷ್ಮವಾದುದು. ಇದರ ಪರ ಕಾಯ್ದೆ ರಚಿಸುವುದೆಂದರೆ ತಂತಿಯ ಮೇಲೆ ನಡೆದಂತೆ. ಒಂದಿಂಚು ಆಚೀಚೆಯಾದರೂ ದಯಾಮರಣ ಗಳ ಸ್ವರೂಪ ಬದಲಾಗಿ ಬಿಡುತ್ತದೆ. ಆತ್ಮಹತ್ಯೆ, ಕೊಲೆ ಮತ್ತು ದಯಾಮರಣದ ನಡುವಿನ ಪರದೆ ತೀರಾ ತೀರಾ ತೆಳುವಾದುದು. ಅನೇಕ ಸಂದರ್ಭಗಳಲ್ಲಿ ದಯಾಮರಣ ಎನ್ನುವ ಸುಂದರ ಶಬ್ದದ ಮೂಲಕ ನಾವು ಆತ್ಮಹತ್ಯೆ ಮತ್ತು ಕೊಲೆಯನ್ನು ಅಲಂಕರಿಸಿದ್ದೇವೆಯೋ ಅನ್ನಿಸುವಷ್ಟು. ಇಂದು ಜಗತ್ತಿನಲ್ಲಿ ಸಾವನ್ನು ಬೇಡುತ್ತಿರುವುದು ಅರುಣಾ ಮಾತ್ರವಲ್ಲ. ಅರುಣಾರಂತಹ ಸಾವಿರಾರು ದುರ್ದೈವಿಗಳು ಮರಣವನ್ನು ಎದುರು ನೋಡುತ್ತಿದ್ದಾರೆ. ‘ಆತ್ಮಹತ್ಯೆಅಪರಾಧ ಎನ್ನುವ ಕಾರಣಕ್ಕಾಗಿ ಸರಕಾರಿಕಾಯ್ದೆ ಮೂಲಕ ಆತ್ಮಹತ್ಯೆಗೆ ಇವರು ಮುಂದಾಗಿದ್ದಾರೆ. ಸಾಧಾರಣವಾಗಿ ಸರಕಾರಿ ಕಾಯ್ದೆಗಳು ನೈತಿಕ ಮಾನದಂಡವನ್ನು ಅವಲಂಬಿಸಿರುತ್ತವೆ ಎನ್ನು ವಂತಿಲ್ಲ. ಹಾಗೆಯೇ ಕೆಲವೊಮ್ಮೆ ನಮಗೆ ನೈತಿಕವಾಗಿ ತಪ್ಪು ಎನ್ನಿಸುವಂತಹದನ್ನು ಕಾಯ್ದೆಗಳು ಸರಿ ಎನ್ನುತ್ತವೆ. ಆತ್ಮಹತ್ಯೆ ನೈತಿಕವಾಗಿ ತಪ್ಪೋ ಸರಿಯೋ ಎನ್ನುವುದು ನಮ್ಮ ಮುಂದಿರುವ ಮುಖ್ಯ ಪ್ರಶ್ನೆ. ಒಂದು ವೇಳೆ ಅದು ನೈತಿಕವಾಗಿ ತಪ್ಪು ಎಂದಾದರೆ ಕಾಯ್ದೆ ಒಪ್ಪಿದರೂ ಅದು ತಪ್ಪೇ ಆಗಿರುತ್ತದೆ. ಕಾರಣಕ್ಕಾಗಿ ನಾವುಕಾನೂನು ಬದ್ಧ ಆತ್ಮಹತ್ಯೆಅಥವಾಕಾನೂನು ಬದ್ಧವಾದ ಕೊಲೆಅಥವಾದಯಾಮರಣವನ್ನು ವಿರೋಧಿಸಬೇಕಾಗುತ್ತದೆ.
ಕ್ಯಾನ್ಸರ್ ಬಾಧಿತನಾಗಿರುವ ಒಬ್ಬ ನೋವಿನಿಂದ ವಿಲವಿಲಗುಟ್ಟುತ್ತಿರುತ್ತಾನೆ. ನೋವು ನಿರೋ ಧಕ ಮದ್ದುಗಳನ್ನು ಕೊಳ್ಳಲು ಆತನ ಬಳಿ ಹಣವಿರುವುದಿಲ್ಲ. ಅದಕ್ಕಾಗಿ ತನಗೆದಯಾಮರಣವನ್ನು ಕೊಡಿ ಎಂದು ನ್ಯಾಯಾಲಯದ ಮುಂದೆ ಮನವಿ ಮಾಡುತ್ತಾನೆ. ನ್ಯಾಯಾಲಯದ ಕೆಲಸವೇನು? ಆತನನ್ನುದಯೆ ಹೆಸರಿನಲ್ಲಿ ಕೊಂದು ಹಾಕುವುದೋ ಅಥವಾ ಆತನಿಗೆ ಬೇಕಾದ ಔಷಧಿಯನ್ನು ಒದಗಿಸಿಕೊಡುವುದೋ? ಮರಣವನ್ನುಉಡುಗೊರೆಯೆಂದು ಕೊಡುವ ಕಾನೂನನ್ನು ನಾವು ಯಾವ ಕಾರಣಕ್ಕೂ ಮಾನವೀಯ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಿಜಕ್ಕೂ ರೋಗಿಯ ಮೇಲೆ ದಯೆಯನ್ನು ತೋರಿಸುವ ಇಚ್ಛೆಯಿದ್ದರೆ ಆತನಿಗೆ ಆರ್ಥಿಕವಾಗಿ ನೆರವಾಗಬೇಕು. ಅತ್ಯಾಧುನಿಕ ಔಷಧಿಗಳನ್ನು ನೀಡಬೇಕು. ಸಾವು ಬರುವವರೆಗೂ ಅವನ ಬದುಕನ್ನು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಸಹನೀಯವಾಗಿಸಬೇಕು. ಇದು ನ್ಯಾಯಾಲಯದ ಕರ್ತವ್ಯ ಮಾತ್ರವಲ್ಲ, ಸಮಾಜದ ಕರ್ತವ್ಯವೂ ಕೂಡ.
ಒಂದು ವೇಳೆ ಅರುಣಾ ಪರ ಮನವಿಯನ್ನು ಒಪ್ಪಿಕೊಂಡು ಆಕೆಗೆ ಮರಣವನ್ನು ನೀಡಿದರೆ, ಆಕೆಯ ಬೆನ್ನ ಹಿಂದೆಯೇ ಅರ್ಜಿ ಹಿಡಿದು ಕೊಂಡು ನಿಂತ ನೂರಾರು ರೋಗಿಗಳನ್ನು, ನತದೃಷ್ಟ ರನ್ನೂ ಕೊಂದು ಹಾಕಬೇಕಾದಂತಹ ಸನ್ನಿವೇಶ ನಿರ್ಮಾಣವಾಗುತ್ತದೆ. ಭಾರತದಲ್ಲಂತೂ ಜನರಿಗೆ ಬದುಕುವುದಕ್ಕೆ ಇರುವ ಕಾರಣಗಳಿಗಿಂತ ಸಾಯುವುದಕ್ಕೇ ಹೆಚ್ಚು ಕಾರಣಗಳಿವೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಮಿರ್ಝಾಪುರದ ಜೀತ್ ನಾರಾಯಣ್ ಎಂಬವರು ಕುತ್ತಿಗೆ ಯಿಂದ ಕೆಳಗೆ ಪೋಲಿಯೋ ಪೀಡಿತರಾಗಿರುವ ನಾಲ್ವರು ಮಕ್ಕಳ ದಯಾ ಮರಣಕ್ಕೆ ಅರ್ಜಿ ಹಾಕಿದ್ದರು.
ಜಾರ್ಖಂಡ್ನಲ್ಲಿ ಚಿಂದಿ ಆಯುತ್ತಿದ್ದ ಮಚುವಾ ಎಂಬಾತ ಅಪಘಾತಕ್ಕೀಡಾಗಿ, ಪಾರ್ಶ್ವವಾಯು ವಿಗೆ ಒಳಗಾದ. ಆತನೂ ದಯಾಮರಣಕ್ಕೆ ಅರ್ಜಿ ಹಾಕಿದ್ದ. ಹೆಚ್ಚೇಕೆ ಭಾರತದಲ್ಲಿ ಕೃಷಿ ಸಾಲ ದಿಂದ ರೈತರು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಾಳೆ ದೇಶದ ರೈತರೆಲ್ಲ ಒಬ್ಬೊಬ್ಬರಾಗಿದಯಾಮರಣಕ್ಕೆ ಅರ್ಜಿ ಹಾಕಬಹುದು. ರೈತರ ಮೇಲೆ ದಯೆಯೇ ಇಲ್ಲದ ಸರಕಾರಮರಣವನ್ನು ಮಾತ್ರ ಅತ್ಯುತ್ಸಾಹದಿಂದ ದಯಪಾಲಿಸಬಹುದೋ ಏನೋ. ಇನ್ನೂ ಒಂದು ಉದಾಹರಣೆಯನ್ನು ಕೊಡಬಹುದು.
ವಿಶ್ವವಿಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿನ್ಸ್ ದೇಹ ಸ್ಥಿತಿಯೇನು ಎನ್ನುವುದು ಇಡೀ ಜಗತ್ತಿಗೇ ಗೊತ್ತಿದೆ. ಆತನ ಕುತ್ತಿಗೆಯ ಕೆಳಭಾಗ ಚಲಿಸುವುದಕ್ಕೆ ಅಸಾಧ್ಯವಾಗಿದೆ. ಎಲ್ಲಕ್ಕಿಂತಲೂ, ಮಾತನಾಡಲೂ ಆತನಿಗೆ ಸಾಧ್ಯವಿಲ್ಲ. ಅವನ ಸ್ಥಿತಿಗೆ ಆತನ ಪಾಲಕರು ದಯಾಮರಣಕ್ಕೆ ಅರ್ಜಿ ಹಾಕಿದ್ದರೆ ಇಂದು ಜಗತ್ತಿಗೆ ಸರ್ವಶ್ರೇಷ್ಠ ವಿಜ್ಞಾನಿಯೊಬ್ಬನ ನಷ್ಟವಾಗಿ ಬಿಡುತ್ತಿತ್ತು.
ಅರುಣಾರ ಬದುಕು ಅತ್ಯಂತ ಬರ್ಬರವಾಗಿದೆ ನಿಜ. ಆದರೆ ಆಕೆ ನಮ್ಮ ಮಾನವೀಯತೆಗೆ, ನಮ್ಮಳಗಿನ ಕರುಣೆಗೆ, ಸಹನೆಗೆ, ಸತ್ಯಕ್ಕೆ ಸವಾಲಾಗಿದ್ದಾರೆ. ಇರುವಷ್ಟು ದಿನ ಆಕೆಯ ಬದುಕನ್ನು ಎಷ್ಟು ಸಹ್ಯವಾಗಿಸಬಹುದು ಎನ್ನುವುದು ನಮ್ಮ ಹೊಣೆಗಾರಿಕೆ. ನಾವು ಹೊಣೆಗಾರಿಕೆಗೆ ಬೆನ್ನು ಹಾಕಿ ಆಕೆಯನ್ನು ಕೊಂದು ಹಾಕಿದರೆ ಅದು ಮಾನವೀಯತೆಯ ಸೋಲಾಗುತ್ತದೆ. ಆಗ ಸಾಯು ವವರು ಅರುಣಾ ಮಾತ್ರವಲ್ಲ, ನಮ್ಮಾಳಗಿನ ಮನುಷ್ಯತ್ವವೂ ಅರುಣಾರ ಜೊತೆ ಜೊತೆಗೇ ಪ್ರಾಣ ಬಿಡುತ್ತದೆ. ದಯಾಮರಣದ ಹೆಸರಿನಲ್ಲಿ ನಮ್ಮನ್ನು ನಾವೇ ಕೊಂದುಕೊಳ್ಳುವುದು ಎಷ್ಟು ಸರಿ?

Girls = Evil

Proof that Girls are Evil
First we states that girls require time and money
Girls = Time × Money
And we all know “time is money”
Time = Money
Therefore
Girls = Money × Money = (Money) 2
And because “money is the root of all evil”
Money = Evil
Therefore
Girls = (Evil) 2
And we are forced to conclude that
Girls = Evil
This is my experience

Wednesday 30 March 2011

ಈ ಮೌನ, ಒಂಟಿತನ ಮತ್ತೇ ಅದೇ ಬೇಸರ

CwäAiÀÄ UɼÀw,
    
 £ÀªÉÄèÃAiÀÄ ªÀ¤vÀ½UÉ ¤£Àß DwäAiÀÄ UɼÉAiÀÄ£ÉAzÀÄ w½¢gÀĪÀ ¥ÁAqÀÄgÀAUÀ£ÀÄ PÉ®ªÀÅ «µÀAiÀÄUÀ¼À£ÀÄß w½¸À®Ä EaѸÀÄvÉÛÃ£É ºÁUÀÆ F ¥ÀvÀæªÀ£ÀÆß ªÀÄ£À¸ÁgÀ EµÀÖ¥ÀlÄÖ ¤zsÀ£ÀªÁV N¢ CxÀð ªÀiÁrPÉƼÀî¨ÉPÁV w½¸ÀÄvÉÛãÉ, ¤Ã£ÀÄ CAzÀÄ PÉÆAqÀAvÉÛ ¤£ÀUÉ £Á£ÀÄ ¸ÀjAiÀiÁzÀ eÉÆÃvÉUÁgÀ£À®èzÉà EgÀ§ºÀÄzÀÄ? CzÀgÉà £Á£ÀÄ £Á£ÁVÃAiÉÄà EgÀ®Ä EµÀÖ¥ÀqÀÄvÉÛãÉ, £Á£ÀÄ ¤£ÀUÉ PÉ®ªÉÇAzÀÄ «µÀAiÀÄUÀ¼À£ÀÆß ¸ÁQëUÀ¼À ªÀÄÆSÁAvÀgÀ w½AiÀħAiÀĸÀÄvÉÛãÉ;
   EªÀ¤UÉà §Ä¢Þ EzÉÃAiÉÆÃ? E®èªÉÇÃ? F jÃw KPÉêÀiÁqÀÄwÛÃzÁÝ£É JAzÀÄ F ¥ÀvÀæªÀ£ÀÄß N¢PÉƼÀî  ¨ÉÃqÀ, £Á£ÀÄ ºÀ®ªÀÅ ¨Áj ºÀ®ªÁgÀÄ jÃwAiÀÄ°è £Á£ÀÄ ¤Ã£ÀÄ ¥ÉÆãï£À°è ªÀiÁvÀ£ÁrzÉÝÃªÉ CzÀgÀ°è AiÀiÁªÀÅzÉà jÃwAiÀÄ PÀ®ä±ÀUÀ½gÀĪÀÅ¢®è,  ºÁUÀÄ ¤Ã£ÀÄ £À£ÀߣÀÄß ªÀÄzsÀĪÉAiÀiÁUÀĪÀ «ZÁgÀzÀ°è ¤£Àß°èAiÀÄÆ ¸ÀªÀÄäw EvÀÄÛ CzÀgÀAvÉ    ¤ªÀÄä   vÀAzÉ-vÁ¬ÄAiÀĪÀjUÀÆ ¸ÀºÀ ¸ÀªÀÄäw EvÀÄÛ F «µÀAiÀÄzÀ°è AiÀiÁªÀÅzÉà ¸ÀA±ÀAiÀÄ«gÀĪÀÅ¢®è. 
  “¤£Àß ¥ÉÆõÀPÀgÀ ®PÁëAvÀgÀ gÀÆ¥Á¬Ä PÀÆrnÖzÀÝ ºÀtzÀ ªÀåªÉÆúÀ¢AzÁUÀ° CxÀªÁ ¤£Àß gÀÆ¥ÀªÀ£ÀÄß £ÉÆÃr ¤£ÀߣÀÄß ªÀiÁzÀĪÉAiÀiÁUÀ®Ä £Á£ÀÄ §AiÀĸÀ°®è, ¤£À°ègÀĪÀ M¼ÉîAiÀÄ £ÀqÀvÉ ºÁUÀÄ vÁ¼ÉäÃAiÀÄ UÀÄtUÀ¼À£ÀÄß UÀÄgÀÄw¹ EµÀÖ¥ÀmÉÖà DµÉÖÃ, £À£ÀUÉ £À£Àß fêÀ£ÀzÀ°è §zÀÄQ¨Á¼ÀĪÀ D¸ÉAiÀÄ£ÀÄß ¤Ã£ÀÄ EwÛÃZÉÃUÉ aUÀÄgÉÆqɹzÉ’’.
    ¤£ÀUÉ GvÀÛªÀÄ ªÀgÀ£ÁV M§â ªÉÊzÁå£ÉÆÃ, EAf¤AiÀÄgï, L.J.J¸ï, ¹ÃUÀ§ºÀÄzÀÄ DzÀgÉà F ¥Àæ¥ÀAZÀzÀ°è ¤£ÀߣÀÄß £À£ÀßµÀÄÖ EµÀÖ¥ÀqÀĪÀ ºÀÄqÀÄUÀ ¤£ÀUÉ ªÀÄvÉÛ ¹UÀ¯ÁgÀ£ÀÄ, eÁÕ¤UÀ¼À ¥ÀæPÁgÀ ``£Á£ÀÄ ¨ÉÃgÉAiÀĪÀgÀ£ÀÄß KµÀÄÖ EµÀÖ¥ÀqÀÄvÉÛÃªÉ C£ÀÄߪÀÅzÀQÌAvÀ £À£ÀߣÀÄß AiÀiÁgÀÄ ºÉZÀÄÑ EµÀÖ¥ÀqÀÄvÁÛgÉÆ CªÀgÀ£ÀÄß ªÀÄzsÀĪÉAiÀiÁzÀgÉ ¸ÀÄT fêÀ£À JA¢zÁÝgÉ``.  CzÀÄ £À£ÀUÉ FUÀ CxÀðªÁUÀÄwÛzÉ.
     £Á£ÀÄ ªÉÆÃzÀ®Ä ¦.E.J¸ï. PÁ¯ÉÃf£À°è PÉî¸ÀªÀ£ÀÄß ªÀiÁqÀÄwÛzÉÝ EzÀÄ vÀÄA§ GvÀÛªÀÄ ºÁUÀÆ ¸ÀAvÉÆõÀ¢AzÀ®Æ PÀÆrvÀÄÛ. DzÀgÉ £À£ÀUÉ £À£Àß fêÀ£ÀzÀ ¨sÀ«µÀåzÀ §UÉÎ AiÉÆÃZÀ£ÉAiÀÄÄ EgÀ°®è. ºÁUÁV K£ÁzÀgÀÄ MAzÀÄ GvÀÛªÀÄ PÉî¸ÀªÀ£ÀÄß ¸ÀªÀiÁdzÀ°è ¤ªÀð»¸À¨ÉÃPÉA§ D¸É¬ÄAzÀ ºÁUÀÆ ªÀÄÄA¢£À fêÀ£ÀªÀ£ÀÄß £ÉqɸÀ®Ä £À£ÀUÉ MAzÀÄ ¸ÀÄAzÀgÀ CªÀPÁ±ÀªÉAzÀÄ w½zÀÄ £Á£ÀÄ ¦.E.J¸ï. PÁ¯ÉÃf£À°è PÉî¸ÀªÀ£ÀÄß ©mÉÖ.
£À£Àß ¸Àé EZÉѬÄAzÀ ºÁUÀÆ CtÚ£À ªÀiÁvÀ£ÀÄß PÉý ¸ÀÄ«¸À£ï ¥ÀæªÉÃmï °Ã«ÄmÉqï PÀA¥À¤AiÀÄ eÉÆÃvÉUÀÆr PÉƼÉîÃUÁ®zÀ°è MAzÀÄ D¦üøÀ£ÀÄ vÉÃgÉzÉêÀÅ, F ªÀÄÆ®PÀ ZÉÃvÀ£À JdÄPÉõÀ£ï & mÉʤAUïÀ ¸ÉAlgï C£ÀÄß vÉÃgÉzɪÀÅ.
     FUÀ £À£ÀUÉ §Ä¢Ý §A¢zÉ ¸ÁªÀiÁdªÀ£ÀÄß GzÀÝj¸ÀĪÀ ºÁUÀÆ UÁæ«ÄÃt «zÁåyðUÀ¼À£ÀÄß ªÀÄÄAzÀĪÀj¸ÀĪÀ UÀÄj zsÉåÃAiÀÄUÀ½VAvÀÀ £À£ÀUÉ £À£Àß fêÀ£ÀªÉà ªÀÄÄRåªÉAzÀÄ w½zÀÄ §A¢zÉ, ºÁUÁV £Á£ÀÄ ªÀÄvÉÛà ¨ÉAUÀ¼ÀÆjUÉ §gÀ®Ä AiÉÆÃa¹zÀÄÝ, £Á£ÀÄ C®ªÁgÀÄ ¨Áj HjUÉ ºÉÆÃUÀĪÀÅzÁVAiÀÄÆ ¤£ÀUÉ w½¹zÉÝ DzÀgÉ £Á£ÀÄ £À£ÀߪÀÄ£À¥ÀÆwðAiÀiÁV ºÉÆÃUÀ®Ä Eaѹ®è ¸ÀĪÀÄä£Éà ºÉýzÀ PÉîªÀÅ «µÀAiÀĪÀ£ÀÄß ¤Ã£ÀÆ vÀ¥ÁàV CxÀð ªÀiÁrPÉÆÃArgÀĪÉÃ.
     £Á£ÀÄ £À£Àß fêÀ£ÀzÀ°è£À CAvÀgÁ¼ÀzÀ J¯Áè ¹» ªÀÄvÀÄÛ PÀ» ¸ÀvÀå ¸ÀAUÀwUÀ¼ÀÀ£ÀÄß ºÁUÀÆ £À£Àß ¨sÁªÀ£É («Pï £Éøï) UÀ¼À£ÀÄß ¤£Àß §½AiÀÄ°è ºÉýgÀĪÉà ¤Ã£ÀÄ ¸ÀºÀ PÉîªÉÇAzÀÄ «µÀAiÀÄUÀ¼À£ÀÄß ªÀiÁvÀæ £À£Àß §½ w½¹gÀĪÉÃ, £Á«§âgÀÄ ªÀÄ£À©aÑ ªÀiÁvÀ£ÀrgÀĪÀÅzÀÄ KµÉÖÃAzÀÄ ¤£ÀUÉ UÉÆÃvÀÄÛ.
    
CAwªÀĪÁV £À£ÀUÉ, ¤£Àß ¨Á¼À¸ÀAUÀwAiÀiÁ®Ä AiÉÆÃUÀåvɬĮè JAzÀÄ ¤Ã£ÀÄ JµÀÖgÀªÀÄnÖUÉ wªÀiÁð£ÀªÀ£ÀÄß vÉÃUÉzÀÄPÉÆAr¢AiÀÄ JA§ÄzÀÄ £À£ÀUÉ w½¢®è, DzÀgÀÄ EzÀÄ £À£Àß GZÀÄÑ ¦æÃwAiÀÄ PÀÄgÀÄqÀÄvÀ£À¢AzÀ £Á£ÀÄ ¥ÀvÀæ §gÉAiÀÄ®Ä ¹zÀÝ£ÁzÉ, CzÀgÀÄ £À£ÀUÉ E£ÀÆß MAzÀÄ «µÀAiÀÄ ¸ÀjAiÀiÁV CxÀðªÁUÀ¯Éà E®è, CzÀÄ ¤Ã£ÀÄ £À£ÀߣÀÄß wgÀ¸ÀÌj¸À®Ä ¤dªÁzÀ PÁgÀtªÉãÉÃAzÀÄ?  K£Éà DzÀgÀÆ PÀÆqÀ £À«Ää§âgÀ°è ºÉZÀÄÑ ªÀÄ£À £ÉÆAzÀªÀ£ÀÄ £Á£ÉÃ. ºÉÃUÉAzÀgÉ Cwà PÀrªÉÄ ¢£ÀUÀ¼À¯ÉèÃAiÉÄà ¤£ÀUÉ £À£Àß §UÉÎ C¸ÀqÉØ CxÀªÁ ªÀ®èzÀ ªÀÄ£À¸ÀÄì ªÀÄÆr £À£ÀߣÀÄß zÉÆgÀªÀiÁrzÉ, EzÀÄ ¤£Àß ¸Àéé¨sÁªÀPÉÌ ¸ÀjAiÀÄ®è, £Á£ÀÄ ¤£Àß ªÉÄÃ¯É KµÉÆÖà D¸É-D±ÉÆÃvÀÛgÀUÀ¼À£ÀÄß ElÄÖPÉÆArzÉÝÃ. £Á£ÀÄ ¤¤ßAzÀ fêÀ£ÀzÀ°è §zÀÄPÀÄ (¥Àæ¥ÀAZÀzÀ°è) §zÀÄPÀĪÀ zÁjAiÀÄ£ÀÄß PÀAqÀÄPÉÆAqÉ, DzÀgÉ  M¼ÉîÃAiÀÄ ¨Á¼À ¸ÀAUÀwAiÀiÁUÀ®Ä £À«Ää§âjUÀÆ AiÉÆÃUÀåvÉ E¯Áè¢gÀ§ºÀÄzÀÄ, DzÀgÉ £Á«§âgÀÄ M¼ÉîÃAiÀÄ UɼÉAiÀÄgÁV ªÀÄÄAzÀĪÀjAiÉÆÃt, fêÀ£ÀzÀ°è ªÀÄgÉAiÀįÁUÀzÀ PÀ£À¸ÀÄUÀ¼À£ÀÄß ¸ÀĪÀiÁgÀÄ MAzÀÄ ªÀµÀðUÀ¼À PÁ® PÀAqÀªÀgÀÄ ºÁUÀÆ M¼ÀîAiÀÄ UɼÉAiÀÄ£ÁV £À£ÀߣÀÄ ¹éPÀj¸ÀÄ JAzÀÄ F PÁUÀzÀªÀ£ÀÄß §gÉAiÀÄÄwÛÃzÉÝãÉ.

Tuesday 29 March 2011

ಯೋಚನೆಗಳ ಉಗ್ರಾಣ ಈ ಮನಸ್ಸು

ನನ್ನ ಪ್ರೀತಿಯ ಹುಡುಗಿ ಚಾರುಲತೆಯ ಅಚ್ಛಮಲ್ಲಿಗೆ ಹೂ ನಗುವಿನ ಎಸಳೆಸಳುಗಳಲ್ಲೂ ಪ್ರೀತಿ ನಮ್ಮ ಜೀವಕಣಗಳನ್ನು ಬಿತ್ತಿ ಮೂರ್ತಿವೆತ್ತ ಪುತ್ತಳಿ. ಮಳೆ ನಿ೦ತ ಮೇಲೂ ಮಣ್ಣ ವಾಸನೆಯಲ್ಲಿ ಹಚ್ಛ ಹಸಿರಾಗಿ ವಾಸ್ತವತೆಯ ಮೂಲೆಮೂಲೆಗೂ ಮೌಲ್ಯತು೦ಬಿದ ಜೀವಸೆಲೆ ನಮ್ಮ ಪ್ರೀತಿಯ ಮಾತುಗಳಲಿ ನಿಶ್ಕಾಮ ಸ್ಪರ್ಶದಲ್ಲಿ ಮುಗ್ಧವಾಗಿ ಅರಳಿದ ತು೦ಟ ನಗು. ನಿನ್ನೆದೆಯ ಪುಟ್ಟ ಕೋಣೆಯಲ್ಲಿ ತು೦ಬು ಕಚಗುಳಿ ಸೌಮ್ಯ ನಿದಿರೆಯ ಕ೦ಗಳ ಅ೦ತರ್ಯದಲಿ ಕೆನ್ನೆಯ ಗುಳಿಯಲಿ ಹಣೆ ಮೇಲೆ ಲಾಸ್ಯವಾಡುವ ಮು೦ಗುರುಳ ಅ೦ಚಲಿ ನನಗೋಸುಗ ಪ್ರೀತಿ. ಪ್ರತಿ ದಿನ ಅದೇ ತೊರೆಯ೦ಚಲಿ ಬೆಳದಿ೦ಗಳಪ್ಪುಗೆಯಪಟಲದಿ೦ದೆದ್ದು ಶುಭ್ರ ಚಿತ್ತಾಕಶದಿ ಬರೆದ ಅ೦ತರ್ಯ ಕವಿತೆಯ ಪ್ರತಿ ಅಕ್ಷರದಲ್ಲಿ ಪ್ರೀತಿ. ನಿನ್ನಿ೦ದ ಗುಟ್ಟುಗಳ ಕೆದರಿದ ಭಾವನಾ ತ೦ಗಾಳಿಯ ಹೂ ಉಸಿರಿಗೆ ನಿನ್ನ ಬಾಹುಗಳಲ್ಲಿ ಚಿರ ನಿದ್ರೆ ಹೋಗುವ ತನಕ ಹಾಗೆ ಅಪರಿಮಿತ ಒತ್ತುಗಳಲ್ಲಿ ಶಾಶ್ವತ ಪ್ರೀತಿ. ಮತ್ತೆ.. ಹುಟ್ಟಿ ಬರುವ ನಮ್ಮ ಕನಸುಗಳಲ್ಲಿ ನಿರ೦ತರ ಅದೇ ನಗು!............

ನೀನು ಕೆಲವೊಮ್ಮೆ ಏನನ್ನೂ ಹೇಳದಿರುವಾಗ  ನಿನ್ನ ತುಟಿಗಳ ಹಿಂದಿನ ಮೌನದಲ್ಲಿ ಅವಿತಿರುವ ಮಿಡಿತಗಳಿಗೆ ಸ್ಪಂದಿಸುವೆ ನಾನು ಎಂಬ ನಿನ್ನ ಹೆಮ್ಮೆ  ನನಗೆ ನೀ ಕೊಟ್ಟ ಹೊಸ ಜವಾಬ್ದಾರಿ ಬರಿಯ ನಾಳೆಯ ಕನಸುಗಳಲ್ಲದೆ ನನ್ನ ಇಂದಿನ ತೊಡಕುಗಳನ್ನು ಹೊರುವ ನೀನು  ಕೇವಲ ಗೆಳತಿಯಲ್ಲ, ಅದಕ್ಕಿಂತಲೂ ಹೆಚ್ಚು! ನಿನಗಾಗಿ ಹೊಸ ಶಬ್ದದ ಹುಡುಕಾಟ ಇನ್ನೂ ಮುಗಿದಿಲ್ಲ. ನೀನು ಕೆಲವೊಮ್ಮೆ ಏನನ್ನೂ ಹೇಳದಿರುವಾಗ ನಿನ್ನ ಮೌನದಡಿಯಲಿ ಅಡಗಿರುವ ಪ್ರೀತಿಯ ಮಿಡಿತಕ್ಕೆ ಕರಗಿ ಹೋಗುವ ನಾನು ಒಮ್ಮೆ ಲೋಕವನ್ನೇ ಮರೆತು ಬಿಡುತ್ತೇನೆ ಆದರೂ ಒಬ್ಬರಿಗೊಬ್ಬರು ಹೇಳಲಾರದ ಮನಸ್ಸಿನ ಭಾವನೆಗಳು, ತೊಳಲಾಟಗಳಿಂದ ಗೆಳತಿ, ಈಗೀಗ ನಿನ್ನ  ಕಳೆದುಕೊಳ್ಳುವೆನೆಂಬ ಭಯ ಆದರೂ ಮುಂದೂಡುತ್ತೇನೆ ಮನದ ಮಾತನ್ನು ಹೇಳಲು ನಾಳೆ ಮನಸ್ಸಿನ ಕಟ್ಟೆಯನೊಡೆದು ಹೇಳಿ ಬಿಡುತ್ತೇನೆ ಆದರೂ ಭಯ, ನಾಳೆ ಎನ್ನುವುದು ಎಂದಿಗೂ ಬರದಿದ್ದರೆ ನನಗೆ ಮತ್ತು ನಿನಗೆ ಅರ್ಥವಾದೀತೇ ಒಬ್ಬರನ್ನೊಬ್ಬರು ನಾವೆಷ್ಟು ಪ್ರೀತಿಸುತ್ತಿದ್ದೆವೆಂದು
ದಿನವೂ ಹೊಸತು, ಪ್ರತಿದಿನ ಉದಯಿಸುವ ಸೂರ್ಯ ಹೊಸತು, ಚಂದ್ರನ ಬೆಳಕು ಹೊಸತು, ದಿನವೂ ಅರಳುವ ಹೂವು ಹೊಸತು, ಮಿನುಗುವ ಚುಕ್ಕಿ , ಕೋಗಿಲೆ ಹಾಡಿನ ಜಾಡು, ನಾವು ಆಡುವ ಮಾತು ಹೊಸತಾಗಿಯೇ ಇರುತ್ತದೆ. ಹಳತಾಗಿರುವುದಿಲ್ಲ. ಹಾಗೆ ನೋಡಿದರೆ ಹಳತಾವುದೂ ಇಲ್ಲವೇ ಇಲ್ಲ. ದಿನವೂ ಚುಮು ಚುಮು ಮುಂಜಾನೆ ಸುಪ್ರಭಾತದ ಮೊದಲ ಕಿರಣ ನೆಲಕ್ಕೆ ತಾಕುವವರೆಗೂ ಹಳತಾಗಿ ಕತ್ತಲೆಯಲ್ಲಿ ಅಡಗಿದ್ದ ಎಲ್ಲವೂ ಹೊಸತಾಗಿ ನಳನಳಿಸತೊಡಗುತ್ತದೆ. ಆದರೂ ಹಳತಾಗಿರುವುದು ನಮ್ಮ ಮನದಲ್ಲಿನ ಹಳಹಳಿಕೆ, ಅಪೂರ್ಣವಾದ ಕನಸು ಪೂರ್ತಿಯಾಗದ ಹಳಹಳಿಕೆಯಲ್ಲಿ ಮನಸ್ಸಿಗೆ ಮಾತ್ರ ಮುತ್ತಿರುತ್ತೆ. ಹೀಗೆ ಯೋಚಿಸುವ ಮನಸ್ಸು ಬುದ್ಧಿಗೆ ಕಡಿವಾಣ ಹಾಕಬೇಕೆಂದರೂ ಅದೂ ನಮ್ಮ ಕೈಲಿಲ್ಲವಲ್ಲ. ಯೋಚನೆಗಳ ಉಗ್ರಾಣ ಮನಸ್ಸು. ಸದಾ ಕಾರ್ಖಾನೆಯಂತೆ ನಡೆಯುತ್ತಲೇ ಇರುತ್ತದೆ. ಕಿರಿ ಕಿರಿಯಾಗಿ ಒಮ್ಮೆ, ಹಿರಿ ಹಿರಿ ಹಿಗ್ಗಾಗಿ ಒಮ್ಮೆ. 
ಎಷ್ಟೋ ಸಲ ನಾವುಬೇರೆ ದಾರಿಯಿಲ್ಲಎಂಬ ಕಾರಣಕ್ಕೆ ಕೆಲವು ಕೆಲಸಗಳನ್ನು ಮಾಡಿಬಿಟ್ಟಿರುತ್ತೇವೆ. ಸರಿಯಾಗಿ ಆಲೋಚಿಸಿ ನೋಡಿದರೆಬೇರೆ ದಾರಿಗಳನ್ನು ನಾವು ಹುಡುಕಿರಲೇ ಇಲ್ಲ ಅಂತ ಎಷ್ಟೋ ವರ್ಷಗಳಾದ ಮೇಲೆ ಗೊತ್ತಾಗಿರುತ್ತದೆ. ಮಾಡಲು ಬೇರೆ ಏನೂ ಕೆಲಸವಿಲ್ಲ ಎಂಬ ಕಾರಣಕ್ಕಾಗಿ ನಮ್ಮ ಟೇಸ್ಟಿಗೆ ಸಂಬಂಧವೇ ಇಲ್ಲದ ಒಂದು ಸಿನಿಮಾಕ್ಕೆ ಹೋಗಿಬಿಟ್ಟಂತೆ…! ಕ್ಲಾಸಿನಲ್ಲಿ ಇದ್ದವಳು ಇವಳೊಬ್ಬಳೇ ಸುಂದರಿ ಎಂಬ ಕಾರಣಕ್ಕೆ ಅವಳ್ಯಾವಳನ್ನೋ, ತನ್ನ ಟೇಸ್ಟಿಗೆ ಸಂಬಂಧವೇ ಇರದಂಥ ಹುಡುಗಿಯೊಬ್ಬಳನ್ನು ಅವನು ಪ್ರೀತಿಸಿಬಿಟ್ಟಿರುತ್ತಾನೆ. ಸಿನಿಮಾಕ್ಕೆ ಹೋಗುವ ಬದಲು ಪುಸ್ತಕ ಓದಬಹುದಿತ್ತು, ಸಂಗೀತ ಕೇಳಬಹುದಿತ್ತು, walk ಮಾಡಬಹುದಿತ್ತು ಅಂತೆಲ್ಲ ಮೇಲೆ ಅನ್ನಿಸುತ್ತದೆ. ಇವಳನ್ನು ಪ್ರೀತಿಸಿ ಬಿಡುವ ಬದಲು, ಗೆಳೆಯನಾಗಿರಬಹುದಿತ್ತು ಅಂತಲೂ ಅನ್ನಿಸುತ್ತದೆ. ನೀವು ಪರೀಕ್ಷಿಸಿ ನೋಡಿ, ಅತ್ಯುತ್ತಮ ಗೆಳೆಯನಾಗಿರಬಹುದಾದ ಮನುಷ್ಯನೊಬ್ಬ ಮದುವೆಯಾಗಿ ಅತಿ ಕೆಟ್ಟ ಗಂಡ ಅನ್ನಿಸಿಕೊಂಡಿರುತ್ತಾನೆ. ಗೆಳೆತನದ ಅವಯನ್ನು ಒಂದು ವರ್ಷದಿಂದ ಒಂದೇ ತಿಂಗಳಿಗೆ reduce ಮಾಡಿಕೊಂಡು, ಇವನನ್ನು ಬಿಟ್ಟರೆ ಗತ್ಯಂತರ ಇಲ್ಲವೆಂಬಂತೆ ಗಬಗಬನೆ ಪ್ರೀತಿಸಲಾರಂಭಿಸಿದ್ದು, – ನನ್ನತಪ್ಪಲ್ಲವೆ ?
ಎಷ್ಟೋ ಸಲ ಹುಡುಗಿಯರನ್ನುಅವನನ್ನು ಯಾಕೆ ಪ್ರೀತಿಸಿದೆ?’ ಅಂತ ಕೇಳಿದರೆ, ‘ ಪ್ರಶ್ನೆಗೆ ಹೇಗೆ ಉತ್ತರ ಹೇಳೋಕಾಗುತ್ತೆ? ಮನಸ್ಸು ಯಾವ ಕ್ಷಣದಲ್ಲಿ, ಯಾರ ಮೇಲೆ, ಹೇಗೆ ಒಲಿದು ಬರುತ್ತೋ…?’ ಎಂಬಂತಹ stupid ಉತ್ತರ ಕೊಡುತ್ತಾರೆ. ಉತ್ತರ ನಿಜವಲ್ಲ. ಅವತ್ತು, ಕ್ಷಣದಲ್ಲಿ, ಅವನು ಸರಿ ಅನ್ನಿಸಿದ್ದ. ಅವತ್ತು, ಕ್ಷಣದಲ್ಲಿ, ಮತ್ತೊಬ್ಬ ತನ್ನ ಪರಿಯಲ್ಲಿರಲಿಲ್ಲ. ಅವತ್ತಿನ ಕ್ಷಣದಲ್ಲಿ ಅವಳ ಬದುಕಿಗೆ ಬೇರೆ ಪ್ರಯಾರಿಟಿಗಳಿರಲಿಲ್ಲ. ಅವತ್ತಿನ ಕ್ಷಣ- ಅವಳು ತರ್ಕಬದ್ಧವಾಗಿ ಏನನ್ನೂ ಯೋಚಿಸದೆ ತನ್ನ ನಿಲುವು, ಮನೋಭಾವ, ಅಂತಸ್ತು, ಟೇಸ್ಟು, ವ್ಯಕ್ತಿತ್ವಗಳಿಗೆ ಸಂಬಂಧವೇ ಇಲ್ಲದಂಥ, ಕೆಲಸಕ್ಕೆ ಬಾರದ ಡಿಂಗೋ ವೆಂಕಟರಮಣನನ್ನು ಪ್ರೀತಿಸಿ ಮದುವೆಯಾದಳು ಎಂಬುದು ಹೆಚ್ಚು ನಿಜ! ಇಂಥ ತಪ್ಪುಗಳು ಕೇವಲ ಮದುವೆಗಳ ವಿಷಯದಲ್ಲಿ ಆಗಿರುವುದಿಲ್ಲ. ಅದಕ್ಕಿಂತ ಹೆಚ್ಚು repeated ಆಗಿ ನಾವು ಆಯ್ಕೆ ಮಾಡಿಕೊಳ್ಳುವ ಗೆಳೆಯರ ವಿಷಯದಲ್ಲಿ ಆಗಿಬಿಟ್ಟಿರುತ್ತವೆ. ಕಾಲೇಜಿಗೆ ಹೋದ ಹೊಸತರಲ್ಲಿ ಬೇರೆ ಯಾರೂ ಸಿಕ್ಕಲಿಲ್ಲ, ಬಸ್ಸಿನಲ್ಲಿ ಜೊತೆ ಅಂತ ಯಾರೂ ಇರಲಿಲ್ಲ, ನನ್ನ ಅತ್ಮ ಸಂಗಾತಿ ಯಾವುದೋ ಊರಿಗೆ ಹೋಗಿ ಕುಕ್ಕರಬಡಿದಿದ್ದ , ನಮ್ಮ ಊರಿನವನಲ್ವಾ- ಇವೇ ಮುಂತಾದ ಕಾರಣಗಳಿಂದಾಗಿ ನಮ್ಮ ವ್ಯಕ್ತಿತ್ವ, ಅಭಿಪ್ರಾಯ, ಬುದ್ಧಿವಂತಿಕೆಗಳಿಗೆ ಸಂಬಂಧವೇ ಇಲ್ಲದಂಥವನೊಬ್ಬನನ್ನು ಫ್ರೆಂಡ್ ಮಾಡಿಕೊಂಡು ಬಿಟ್ಟಿರುತ್ತೇವೆ. ಫ್ರೆಂಡ್ಶಿಪ್ ಆಗಲಿ, ಆದರೆ ಅದೇ ಒಂದು ಕಾರಣವಾಗಿ ಆತ ಅಥವಾ ಆಕೆಯ ಫ್ರೆಂಡ್ಶಿಪ್ನಿಂದ ಹೆಜ್ಜೆ ಮುಂದೆಹೋಗಿ ಇಮೋಷನಲಿ ಡಿಪೆಂಡೆಂಟ್ ಆಗಿ ಬಿಟ್ಟರೆ ಕೊನೆಗಾದರೂ ಸುಖ ಸಿಗತ್ತಾ?
ತೀರ ಚಿಕ್ಕ ವಯಸ್ಸಾದರೆ ಮಾತು ಬೇರೆ. ಕೇರಿಯಲ್ಲೇ ಗೆಳೆಯರನ್ನು ಆಯ್ಕೆ ಮಾಡಿಕೊಳ್ಳಬೇಕು. ಶಾಲೆಯಲ್ಲಿ ಸಿಕ್ಕವರೇ ಗೆಳೆಯರಾಗಬೇಕು. ಆದರೆ ಬೆಳೆಯುತ್ತ ಬೆಳೆಯುತ್ತ ಬದುಕು ನಮಗೆ ಸಾವಿರ lessonsಗಳನ್ನ ಕೊಡುತ್ತದೆ. ವಯಸ್ಸಿನ ಅಂತರವೇ ಇಲ್ಲದೆ ಗೆಳೆಯರಾಗಬಲ್ಲಂಥವರು ದೊರಕುತ್ತಾರೆ. ಎಂಥ ಸಂದರ್ಭದಲ್ಲೂ ಮಿಸ್ ಬಿಹೇವ್ ಮಾಡದ, ದಾರಿ ತಪ್ಪಿಸದ, ಸುಳ್ಳು ಹೇಳದ, ವಂಚಿಸದ, ನಮ್ಮನ್ನು ತೊರೆದ ನಂತರವೂ ನಮ್ಮ ಬಗ್ಗೆ ಕೆಟ್ಟ ಮಾತಾಡದ ಸ್ನೇಹಿತರು ಸಿಗುತ್ತಾರೆ. ನಿಮಗೆ wild lifeನಲ್ಲಿ ಆಸಕ್ತಿಯಿದ್ದರೆ ಅದಕ್ಕೆ ಅಂತಲೇ ಒಂದು ಗೆಳೆಯರ ಬಳಗ, ಸಾಹಿತ್ಯಾಸಕ್ತಿಗೇ ಅಂತಲೇ ಒಂದು ಪುಟ್ಟ ಸಮೂಹ, ಹಣಕಾಸಿನ ವ್ಯವಹಾರಕ್ಕೆ ಅಂತಲೇ ಕೆಲವು ಮಿತ್ರರು, ಭಾವುಕವಾಗಿ related ಆಗಲಿಕ್ಕೆ ಅಂತಲೇ ಒಂದು ಗೆಳೆತನ- ಹೀಗೆ ತುಂಬ choosi ಆಗಿ ಇರಲಿಕ್ಕೆ ಸಾಧ್ಯ. ಆದರೆ ನಾವು ಅಂಥ option ಬಗ್ಗೆ ಯೋಚಿಸುವುದೇ ಇಲ್ಲ. ಹೊಸ ಗೆಳೆತನಗಳತ್ತ ಕೈ ಚಾಚುವುದೇ ಇಲ್ಲ. ಇರೋ ಚಿಕ್ಕ ಊರಿನಲ್ಲಿ, ಅದೇ ಕೇರಿಯಲ್ಲಿ, ನಮ್ಮನ್ನು ವಾಚಾಮಗೋಚರ ಹೊಗಳುವವರೋ ಅಂಥವರದೊಂದು ವಲಯ ಸೃಷ್ಟಿಸಿಕೊಂಡು ಬಿಟ್ಟಿರುತ್ತೇವೆ. ಅದರಾಚೆಗೆ ನಾವೂ ಬೆಳೆಯುವುದಿಲ್ಲ. ಅವರಂತೂ ನಮ್ಮನ್ನು ಬೆಳೆಸುವ ಸಾಧ್ಯತೆಗಳಿರುವುದಿಲ್ಲ. ಕೊಂಚ ಪ್ರಯತ್ನಿಸಿ ನೋಡಿ. ಹೊಸ ಗೆಳೆತನಗಳಲ್ಲಿ ಸೌಖ್ಯವಿದೆ. ಹೊಸ ಜೀವನೋತ್ಸಾಹ ನುಗ್ಗಿ ಬರುವ ಸಾಧ್ಯತೆಯಿದೆ. ಒಂದು ನಿಮಿಷ. ನಿಲ್ಲಿ!
ಗೆಳೆತನದಿಂದ ನಷ್ಟವಿಲ್ಲ ತಾನೇ ಅಂತ ನಾನಂತೂ ಖಂಡಿತ ಯೋಚಿಸುತ್ತೇನೆ. ಹುಟ್ಟಿಕೊಂಡ ಹೊಸ ಮೈತ್ರಿ ನನ್ನನ್ನು ಬೌದ್ಧಿಕವಾಗಿ ಬೆಳೆಸುತ್ತದಾ, ನನ್ನ ಮನೆಗೆ ಒಳ್ಳೆಯದಾಗುತ್ತಾ? ಮನಸಿಗೆ ಹಿತ ನೀಡುತ್ತದಾ, ಹೊಸ ಅರಿವು ಮೂಡಿಸುತ್ತದಾ, ಕಡೇ ಪಕ್ಷ ನನ್ನ ದುಗುಡ ನೀಗಿ ನನಗೆ ಚಿಕ್ಕ ಚಿಕ್ಕ ಸಂತೋಷಗಳನ್ನಾದರೂ ಕೊಡಮಾಡುತ್ತದಾ ಅಂತ ಯೋಚಿಸುತ್ತೇನೆ. ‘ಪ್ರಾಣಕ್ಕೆ ಪ್ರಾಣ ಕೊಡ್ತೀನಿ ಕಣೇ.’ ಅಂತ ಎಮೋಷನಲ್ ಆಗಿ ಮಾತನಾಡುವ ಗೆಳೆಯರಿಗಿಂತ ಪ್ರಾಣ ತಿನ್ನದೆ ತಮ್ಮ ಪಾಡಿಗೆ ತಾವಿದ್ದು, ಭಾವ-ಬುದ್ಧಿ ಬೆಳೆಸುವ ಗೆಳೆಯರ ಅವಶ್ಯಕತೆಯಿದೆ ಅಂತ ನಿಮಗನ್ನಿಸುವುದಿಲ್ಲವೆ?
ನೀನು ಕೆಲವೊಮ್ಮೆ ಏನನ್ನೂ ಹೇಳದಿರುವಾಗ  ನಿನ್ನ ತುಟಿಗಳ ಹಿಂದಿನ ಮೌನದಲ್ಲಿ ಅವಿತಿರುವ ಮಿಡಿತಗಳಿಗೆ ಸ್ಪಂದಿಸುವೆ ನಾನು ಎಂಬ ನಿನ್ನ ಹೆಮ್ಮೆ  ನನಗೆ ನೀ ಕೊಟ್ಟ ಹೊಸ ಜವಾಬ್ದಾರಿ ಬರಿಯ ನಾಳೆಯ ಕನಸುಗಳಲ್ಲದೆ ನನ್ನ ಇಂದಿನ ತೊಡಕುಗಳನ್ನು ಹೊರುವ ನೀನು  ಕೇವಲ ಗೆಳತಿಯಲ್ಲ, ಅದಕ್ಕಿಂತಲೂ ಹೆಚ್ಚು! ನಿನಗಾಗಿ ಹೊಸ ಶಬ್ದದ ಹುಡುಕಾಟ ಇನ್ನೂ ಮುಗಿದಿಲ್ಲ. ನೀನು ಕೆಲವೊಮ್ಮೆ ಏನನ್ನೂ ಹೇಳದಿರುವಾಗ ನಿನ್ನ ಮೌನದಡಿಯಲಿ ಅಡಗಿರುವ ಪ್ರೀತಿಯ ಮಿಡಿತಕ್ಕೆ ಕರಗಿ ಹೋಗುವ ನಾನು ಒಮ್ಮೆ ಲೋಕವನ್ನೇ ಮರೆತು ಬಿಡುತ್ತೇನೆ ಆದರೂ ಒಬ್ಬರಿಗೊಬ್ಬರು ಹೇಳಲಾರದ ಮನಸ್ಸಿನ ಭಾವನೆಗಳು, ತೊಳಲಾಟಗಳಿಂದ ಗೆಳತಿ, ಈಗೀಗ ನಿನ್ನ  ಕಳೆದುಕೊಳ್ಳುವೆನೆಂಬ ಭಯ ಆದರೂ ಮುಂದೂಡುತ್ತೇನೆ ಮನದ ಮಾತನ್ನು ಹೇಳಲು ನಾಳೆ ಮನಸ್ಸಿನ ಕಟ್ಟೆಯನೊಡೆದು ಹೇಳಿ ಬಿಡುತ್ತೇನೆ ಆದರೂ ಭಯ, ನಾಳೆ ಎನ್ನುವುದು ಎಂದಿಗೂ ಬರದಿದ್ದರೆ ನನಗೆ ಮತ್ತು ನಿನಗೆ ಅರ್ಥವಾದೀತೇ ಒಬ್ಬರನ್ನೊಬ್ಬರು ನಾವೆಷ್ಟು ಪ್ರೀತಿಸುತ್ತಿದ್ದೆವೆಂದು.....
'ಯಾವ ಮೋಹನ ಮುರಳಿ ಕರೆಯಿತು...' ಗೀತೆ ಮೊಳಗುತ್ತಲೇ ಇತ್ತು. ಹತ್ತಿರದಲ್ಲಿ ನೀನಿಲ್ಲ, ನನ್ನೊಳಗೆ ನಾನಿಲ್ಲ. ಇವತ್ತು ಬೆಳಗ್ಗೆ ಏಳೇಳುತ್ತಲೇ ನಿನ್ನ ನೆನಪು. ಜೊತೆಗಿದ್ದಿದ್ದರೆ ಎರಡು ಹುಸಿ ಮುನಿಸು, ಒಂದು ಪುಟ್ಟ ಜಗಳ, ಮೂರು ತಬ್ಬುಗೆ,. ಇನ್ನೂ ಏನೇನೆಲ್ಲ ಆಗುತ್ತಿತ್ತೋ? ಹಟಕ್ಕೆ ಬಿದ್ದರೆ ಥೇಟ್ ಪಾಪಚ್ಚಿ ನೀನು. ಪ್ರೀತಿಗೆ ನಿಂತರೆ ಎಷ್ಟೊಂದು ಅಮ್ಮ.
ನಿನ್ನ ಬಗ್ಗೆ ನನ್ನ ಹೊಸ ತಕರಾರುಗಳು ಏನೂ ಇಲ್ಲ. ಒಮ್ಮೆಮ್ಮೆ ದೊಡ್ಡ ಜಂಗುಳಿಯಲ್ಲಿದ್ದಾಗ ಥಟ್ಟನೆ ನೆನಪಾಗಿ ಬಿಡುತ್ತೀಯ, ಉರಿವ ಗಾಯದಂತೆ; ಮನೆಯಲ್ಲೇ ಬಿಟ್ಟು ಬಂದ ಮಗು ತಾಯಿಗೆ ನೆನಪಾಗುವಂತೆ. ಹಾಗಾದಾಗಲೆಲ್ಲ ಮಂಕಾಗುತ್ತೇನೆ. ಗತಿಸಿ ಹೋದ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತೇನೆ. ಅಸಲಿಗೆ ನೀನು ಸಿಗದೇನೇ ಹೋಗಿದ್ದಿದ್ದರೆ ಈ ಬದುಕು ಎಷ್ಟೊಂದು ವ್ಯರ್ಥ ಹೋಗುತ್ತಿತ್ತಲ್ಲವಾ : ಸಮುದ್ರದ ಮೇಲೆ ಬಿದ್ದ ಮಳೆಯಂತೆ, ಅಂದುಕೊಳ್ಳುತ್ತಿರುತ್ತೇನೆ. ಪಾಪ ನಾನು! In fact, ಬದುಕು ನಂಗೆ ಎಲ್ಲವನ್ನೂ ಕೊಟ್ಟಿದೆ. I am a happy person. ಈಗಷ್ಟೇ ಮಿಲಿಟರಿಯಿಂದ ಬಂದಂತೆ ಕಾಣುವ ದೊಡ್ಡ ಮೀಸೆಯ ಅಪ್ಪ ನಿಜಕ್ಕೂ ಹೃದಯವಂತ. ಕೈಗೆ ಮೊಬೈಲ್ ಕೊಟ್ಟರೆ 'ಇದನ್ನು ಆಫ್ ಮಾಡೋು ಹ್ಯಾಗೋ' ಅಂತ ಫಜೀತಿಗೆ ಬಿದ್ದವಳ ಹಾಗೆ ಕೇಳುವ ಅಮಾಯಕ ಅಮ್ಮ, ಓಡಾಡಲು ಕೆಂಪಗೆ ಸಾಯಂಕಾಲದ ಸೂರ್ಯನಂತೆ ಹೊಳೆಯುವ ಬೈಕು, ನನಗೆ ಇನ್ನೇನು ಬೇಕಿತ್ತು ಹೇಳು?
ಹಾಗೆ ಸಂತೋಷವಾಗಿದ್ದವನ ಮೊಬೈಲಿಗೆ ಅವತ್ತು ಅನಿರೀಕ್ಷಿತವಾಗಿ ಬಂದದ್ದು ಒಂದು wrong call. I like you, I love you, I Married you Dear, CAvÀ K£ÀÆPÁzÀÄæ ºÉýzÉà F MAzÀÄ ¥Àæ±ÉßUÉ ªÀiÁvÀæ GvÀÛgÀ ºÉüÀPÉ DUÀ®è C®è....?????????????????????????????? s
ಭಾವನೆಗಳನ್ನು ಬೆಸೆದು ಸಂಭದಗಳ ಚಕ್ರವ್ಯೂವದಲ್ಲಿ ಸಿಕ್ಕಿಸಿ, ತಮಾಷೆಯನ್ನು ನೋಡುವ ಜೀವವಿಲ್ಲದ ಜೀವವೆ, ನನಗೊಂದು ತಿಳಿಸು, ಯಾತಕಿ ನಮ್ಮ ಪಯಣ  ಯಾರನ್ನು ಓಲೈಸಲು, ಯಾರನ್ನು ಸಂತೈಸಲು ನೋವೆಲ್ಲ ನನಗಿರಲ್ಲಿ , ಎನ್ನುವುದು ತ್ಯಾಗವೆ, ಅದು ಸಾಧ್ಯವೆ, ನಶ್ವರ ಜೀವನದಲ್ಲಿ, ನಮ್ಮ ಪಯಣ ಶರ ವೇಗದಲ್ಲಿ ಓಡುತಿದೆ, ವಾಸ್ತವ್ವವೆಂಬುವುದ ವಾಸ್ತವವಲ್ಲ, ಎಂದು ತಿಳಿ ಹೇಳುವವರ್ಯಾರು ಮೊದಲ ಬಾರಿ ಭೇಟಿಯಾದಾಗ, ಇಷ್ಟು ಚೆಂದದ ಹುಡುಗಿ ಇರಬಹುದು ಅಂದುಕೊಂಡಿರಲಿಲ್ಲ. ನೋಡಿದ ತಕ್ಷಣ ಫಿದಾ ಆಗಿಬಿಟ್ಟೆ. ಆ ಮೇಲೆ ನಾವು ದಿನಾ ಭೇಟಿಯಾಗ ಬೇಕು C¤ß¸ÀÄwÛvÀÄÛ. ಮೊಬೈಲುಗಳಲ್ಲಿ ನೂರಾರು ಗಂಟೆಯ ಮಾತು ಹರಿದಾಡಿದ ಮೆಸೇಜುಗಳ ಲೆಕ್ಕವಿಟ್ಟವರಾರು? ಎರಡು ಮಳೆಗಾಲ ಕಳೆದು ಚಳಿ ಶುರುವಿಡುವ ಹೊತ್ತಿಗೆ, ಕೆದಕಿಕೊಂಡಂತೆಲ್ಲ ಆಸೆಗಳು ಅರಳಿ ನಿಲ್ಲುತ್ತವೆ. ಪ್ರತಿ ಹತ್ತು ನಿಮಿಷಕ್ಕೊಮ್ಮೆ ಮೊಬೈಲಿನತ್ತ ನೋಡುತ್ತೇನೆ. ನಿನಗೆ ಅರ್ಥವಾಗದ್ದೇನಿದೆ? ಒಂದು ಫೋನ್ ಮಾಡೇ!


"ದೂರದ ಬೆಟ್ಟ ನುಣ್ಣಗೆ" ಅನ್ನುವ ನಾಣ್ನುಡಿಯನ್ನು ನೀವು ಕೇಳೆ ಇರ್ತಿರಿ.ಎನೇ ಹೇಳಿ, ಗಾದೆಗಳು ತುಂಬಾ Great, ಎಷ್ಟು ಸತ್ಯ ತುಂಬಿರುತ್ತೆ ಇವಗಳಲಿ ಅಲ್ಲವೆ.ಐಟಿ ಜೀವನವು ಅಷ್ಟೆ, ಗಾದೆಯ ತಾತ್ಪರ್ಯಕ್ಕೆ ಒಂದು ಉದಾಹರಣೆ. ನಾನು ಕೂಡ ಐಟಿ ಜೀವನದ ಒಂದು ಭಾಗವೆ. ಇಲ್ಲಿ ನನ್ನ ಕೆಲವು ಅಭಿಪ್ರಾಯಗಳನ್ನು ಮಂಡಿಸುವ ಪ್ರಯತ್ನವನ್ನ ಮಾಡಿದ್ದೀನಿ. ಓದುತ್ತ ಓದತ್ತ ನಿಮಗೆ ಕೆಲವು ಸರಿ ಅನಿಸಿದ್ದರೆ, ಇನ್ನ ಕೆಲವು ತಪ್ಪು ಅನಿಸ ಬಹುದು. ತಪ್ಪಿದಲ್ಲಿ ದಯಮಾಡಿ ನನ್ನನು ಕ್ಷಮಿಸಿ, ಏಕೆಂದರೆ ಇಲ್ಲಿರುವುದು ನನ್ನ ವಯಕ್ತಿಕ ಅಭಿಪ್ರಾಯ ಅಷ್ತೆ. ಸತ್ಯ ಹೇಳಬೇಕೆಂದರೆ ನಾವುಗಳು ತುಂಬಾ ಪುಣ್ಯವಂತರು , ಯಾಕೆ ಗೊತ್ತ, ನಮಗೆ ಕೈ ತುಂಬ ಸಂಬಳ ಬರುತ್ತೆ. Confuse ಹಾಗಬೇಡಿ, ಕೈ ತುಂಬ ಅಂದರೆ ಊಟ ತಿಂಡಿ ನಿದ್ದ್ರೆಗೆ ತೊಂದರೆ ಇರೊಲ್ಲ ಹಾಗು ಪ್ರಯತ್ನ ಮಾಡಿದರೆ ಉಳಿತಾಯ ಕೂಡ ಮಾಡಹುದು ಅಂತ ಅಷ್ಟೆ. ಮನುಷ್ಯರಲ್ಲಿ ಸಾಮಾನ್ಯವಾಗಿ ಕೆಲವು ಗುಣಗಳನ್ನು ತುಂಬಾ ಅಡಿಗಡಿಗೆ ಕಾಣ್ತೀರಿ, ಎಷ್ಟೆ ಇದ್ದರೂ , ನಮ್ಮ ಹತ್ತಿರ ಎನೂ ಇಲ್ಲ ಅನ್ನವ ಭಾವನೆ ಕೆಲುವರದು ಹಾಗಿದ್ದರೆ, ಎನೂ ಇಲ್ಲದೆ ಇದ್ದರೆ, ನಾನೆ ಮಹಾನ ಅನ್ನ್ವವ ಭಾವನೆ ಇನ್ನು ಕೆಲವರದು. ಇಲ್ಲಿ ನಾನು ಹಣ ಹಾಗು ಜ್ಙನದ ಬಗ್ಗೆ ಮಾತನ್ನಾಡಿತಿದ್ದೀನಿ. ಇದ್ದರಲ್ಲಿ ಯಾವುದು ಸರಿ, ಯಾವುದು ತಪ್ಪು ಅನ್ನುವ ಬಗ್ಗೆ ನನ್ನ ವಾದ ಬೇಡ. ಮದೊಲನೆಯವರು ನಿರಾಶವಾದಿಗಳೊ ಅಥಾವ ಎರಡನೆಯವರು ಅಶಾವಾದಿಗಳೊ ನನ್ನಗೆ ತಿಳಿಯದು. ಆದರೆ ನನ್ನ ಅನುಭವದ ಪ್ರಕಾರ, ಎರಡನೆ ಗುಂಪಿಗೆ ಸೇರಿದಂತಹವರು ಅಧಿಕ್ರುತವಾಗಿ ಐಟಿ ಗಡಿಗೆ ಸೀಮಿತರಾಗಿದ್ದಾರ.ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಿ ವಾಸ್ತವದಲ್ಲಿ ಪಾತ್ರಧಾರಿಗಳಾಗಿದ್ದರೆ, ಇನ್ನು ಕೆಲವರು ಮನಸ್ಸಿನ ಭಾವನೆಗಳನ್ನು ಎದೆಯಾಳದಲ್ಲಿ ಹಿಡಿದಿಟ್ಟುಕೊಂಡು ತಮ್ಮದೆ ಆದ ಕಲ್ಪನಾಲೋಕದ ಪ್ರೇಮಕಥೆಯಲ್ಲಿ ಪಾತ್ರಧಾರಿಗಳಾಗಿರುತ್ತಾರೆ. ಇಲ್ಲಿ ಪ್ರೇಯಸಿಯೊಬ್ಬಳು ತಾತ್ವಿಕ ಪ್ರೀತಿಯಿಂದ ನೈಜ ಪ್ರೀತಿಗೆ ಪಯಣ ಅಗತ್ಯವಿಲ್ಲ ಎಂಬುವುದನ್ನು ಉದಾಹರಣೆಯ ಮುಖಾಂತರ ವ್ಯಕ್ತಪಡಿಸಿದ್ದಾಳೆ. ಪಯಣ ಹಲವಾರು ಮನಸ್ಸುಗಳನ್ನು ದಾಟಿ ಬರಬೇಕಾಗಿರುವುದರಿಂದ ಪ್ರೀತಿಯಾದ ಮೇಲೆ ಮದುವೆಯೆ ಅಥವಾ ಮದುವೆಯೆ ನಂತರ ಪ್ರೀತಿಯೆ ಎನ್ನುವ ವಿಚಾರ ಇನ್ನೂ ವಾಗ್ವಾದಕೆ ಗುರಿಯಾಗಿರುವುದು. ಬೀಸುವ ಗಾಳಿಗೂ ಹಕ್ಕಿಯ ಹಾಡಿಗೂ ಇರುವಂತಹ ನಂಟಿಗೆ ಏನೂ ಹೆಸರಿಲ್ಲ, ಹೀಗಿರಬೇಕಾದರೆ ನಮ್ಮ ನಂಟಿಗೆ ಸ್ನೇಹ ಅಥವಾ ಪ್ರೀತಿ ಎಂದು ಹೆಸರು ಯಾಕೇ ಬೇಕು ಎನ್ನುವುದು ನ್ನ ಭಾವನೆ. ಇದರ ಬಗ್ಗೆ ನಮ್ಮ ತರ್ಕ ಬೇಡ, ಇದು ಅಸಾಧ್ಯವೆನ್ನಿಸಿದರು ಹಲವಾರು ಹೃದಯಗಳ ಮಿಡಿತ.

£À£Àß §UÉÎ ZÉ£ÁßV w¼ÀPÉÆAr¢ÝAiÀiÁ DzÀPÉÌ zÀ£ÁåªÁzÀUÀ¼ÀÄ, ¤Ã£ÀÄ nìÃ¥À£ï ¸Àgï eÉÆÃvÉ ºÉýzÀ ªÀiÁvÀÄUÀ¼À£ÀÄß PÉý £À£ÀUÉ vÀÄA§ ¸ÀAvÉÆõÀ D¬ÄvÀÄ, £Á£ÀÄ PÉ®¸À£Éà ªÀiÁqÀ®è, £ÀªÀÄä C¥Àà£À zÀÄqÀدÉèà fêÀ£À ªÀiÁqÀÄwgÉÆzÀÄ CAvÀ ºÉý¢AiÀiÁ...... ¤£ÀUÉ MAzÀÄ «µÀAiÀÄ ºÉüÀvÉÛ£É UɼÀw £Á£ÀÄ fêÀ£ÀzÀ°è ¸Áé©üªÀiÁ¤AiÀiÁUÉ EzÀÄÝ, ¸Áé©üªÀiÁ¤AiÀiÁVAiÉÄà ¸Á¬Äۤà EzÀÄ ¤£ÀUÉ w½¢gÀ°, £Á£ÀÄ £À£Àß CtÚ vÀªÀÄä¤VAvÀ «©ü£Àß ªÀåQÛ, fêÀ£ÀzÀ°è F 6 wAUÀ¼ÀÄ JqÀ«gÀ §ºÀÄzÀÄ ºÁUÀÄ ¤Ã£ÀÄ £À£ÀߣÀÄß £ÉÆÃrgÀ §ºÀÄzÀÄ, DzÀgÉ £Á£ÀÄ £À£ÀUÉ §Ä¢ÝC£ÉÆßzÀÄ §AzÁV¤AzÀ DAzÀgÉ ¸ÀĪÀiÁgÀÄ rVæ NzÀÄwzÁÝV¤AzÀ, ¸Á«gÀ gÀÆ¥Á¬ÄUÁV ¥ÀgïmÉêÀiï eÁ¨ï ªÀiÁqÀÄwzÉÝ. £ÉÊmï qÁææ«AUïªÀiÁr PÁ¯ÉÃfUÉ ºÉÆÃUÀwzÉÝ, »ÃUÉ ¸ÀvÀå£À ºÉüÉÆzÀjAzÁ£Éà £À£ÀUÉ ¤Ã£ÀÄ ¹Q®èPÀuÉÆÃ, MAzÀÄ «µÀAiÀÄ w¼ÉÆÌ £Á£ÀÄ ¤dªÀ£ÀÄß ¤£ÀUÉ ºÉüÀzÉ ªÉÆøÀªÀiÁqÀĪÀ ºÁVzÀÝgÉ £À£ÀUÉ M¼ÉîAiÀÄ PÉî¸À EzÉà JAzÀÄ ºÉý ¤£ÀߣÀÄß £ÀA©¸ÉÆÃPÉ PÁgÀ°è wgÀÄUÀ§ºÀÄ¢vÀÄÛ PÀuÉÆÃ, £À£ÀUÉ ºÁUÉ ªÀiÁr ¤£ÀߣÀÄß M¦à¸ÀĪÀ ªÀÄ£À¸ÀÄ EgÀ°®è, MAzÀÄ PÁ®zÀ°è J£ï.¹.¹.AiÀÄ°è PÀ£ÁðlPÀªÀ£ÀÄß ¥Àæw¤¢ü¹zÉÆ£ÀÄ, £À£ÀUÉ £À£Àß ²¸ÀÄÛ §ºÀ¼À£Éà ªÀÄÄRå, DzÀgÉ fêÀ£ÀzÀ°è ²¸ÀÛ£Éßà PÀ¼ÉzÀÄPÉÆAqÉà C¤ß¸ÀÄwzÉ.......
£À£ÀUÉ MAzÉà MAzÀÄ ZÁ£ÀìPÉÆÃqÀÄ, E£ÀÆß 6 wAUÀ¼ÀÄ mÉAªÀiïPÉÆqÀÄ DUÀ®Ä £Á£ÀÄ »ÃUÉ£É EzÀÝgÉ PÀArvÀ £À£ÀߣÀÄß wgÀ¸ÀÌj¸ÀÄ. £À£ÀUÉ ¤Ã£ÁAzÀgÉà ¥Áæt PÀuÉÆÃ, ¤£Éà £À£Àß G¹gÀÄ, ¤£Éà £À£Àß fêÀ, ¤Ã£Éà £À£Àß ¸ÀªÀðªÀÅ PÀuÉÆÃ..... ¤Ã£ÀÄ KPÉà EµÀÖE®è CAvÀPÉýzÀgÉ £ÀÆgÀÄ PÁgÀt ¤ÃqÀ§ºÀÄzÀÄ, DzÀgÉ DzÉ KPÉà EµÀë CAvÀPɽzÀgÉ PÁgÀt UÉÆwÛ®è. PÀuÉÆÃ..

¤£Àß F SMS I like you Dear, I love you Dear, I Married you Dear, PÀuÉÆÃ..... £À£ÀߣÀÄß ¤£Àß §UÉÎ ºÀÄZÀÄÑ »rAiÉÆúÁUɪÀiÁrzÀÄÝ. FUÀ J¯ÁèªÀÄÄVzÀÄ ºÉÆÃVzÉ, K£ÀÆ ºÁUÉìĮè C£ÀÄߪÀ jÃwAiÀÄ°è ªÀiË£ÀªÁVAiÉÄà £À£ÀߣÀÄß KPÉà ¸Á¬Ä¸ÀÄwÛgÀÄªÉ UɼÀw. ಮನ ©aÑ MAzÀÄ ¸Áj £À£Àß eÉÆÃvÉ ªÀiÁvÀ£ÀqÀÄ, £À£ÀUÉ £À£Àß §UÉÎ £ÀA©PÉ ªÀÄÆqÀĪÀºÁUÉ ªÀiÁqÀÄ, AiÀiÁQà PÉÆÃ¥À ¤£ÀUÉ £À£Àß ªÉÄïÉ, ¥Àæw ªÀåQÛAiÀÄÄ MªÉÄä d£ÀäªÀ£ÀÄß vÁ½zÁgÉ, £Á£ÀÄ fêÀ£ÀzÀ°è FUÀ ªÀÄÆgÀÄ ºÀÄlÄÖUÀ¼À£ÀÄß PÀAqÀªÀ£ÀÄ.....
  
EAw ¤£Àß £ÀA©PÉÃUÉ DºÀðvÉE®èzÀ AiÉÆÃUÀå£À®èzÀªÀ£ÀÄ.